rtgh
Drought relief for Karnataka

ಕರ್ನಾಟಕಕ್ಕೆ ಭರ್ಜರಿ ಲಾಟ್ರಿ.!! ಅಂತೂ ಬಿಡುಗಡೆಯಾಯ್ತು 3,454 ಕೋಟಿ ಬರಪರಿಹಾರ

ಹಲೋ ಸ್ನೇಹಿತರೇ, ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ಬರ ಪರಿಹಾರಕ್ಕೆ (ಖಾರಿಫ್ 2023) ಹಣ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಬರಪರಿಹಾರ ಘೋಷಣೆ: ಮಳೆಯ ಅಭಾವದಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರವಾಗಿ 5,662 ಕೋಟಿ ಸೇರಿದಂತೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಸರ್ಕಾರವು ಕೇಂದ್ರದಿಂದ 18,174 ಕೋಟಿ ರೂ. ಹಣ…

Read More
5 8 9 board exam result

5, 8, 9 ನೇ ತರಗತಿ ಬೋರ್ಡ್‌ ಎಕ್ಸಾಂ ರಿಸಲ್ಟ್‌ ಪ್ರಕಟ.! ಫಲಿತಾಂಶ ನೋಡಲು ಇಲ್ಲಿದೆ ಡೈರೆಕ್ಟ್ ಲಿಂಕ್

ಹಲೋ ಸ್ನೇಹಿತರೇ, ಕರ್ನಾಟಕ 5 ನೇ ಫಲಿತಾಂಶಗಳು 2024 ಬಿಡುಗಡೆ ದಿನಾಂಕ KSEAB 8 ನೇ ತರಗತಿ ಫಲಿತಾಂಶ 2024 ಡೌನ್‌ಲೋಡ್ ಲಿಂಕ್ ಕರ್ನಾಟಕ ತರಗತಿ 9 ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ನಿಮ್ಮ ರೋಲ್ ನಂಬರ್ ಮೂಲಕ ಪರಿಶೀಲಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 2ನೇ ವಾರದಲ್ಲಿ ಫಲಿತಾಂಶ & ಮಾರ್ಕ್‌ಶೀಟ್ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತದೆ 8 ನೇ ತರಗತಿಯ ಬೋರ್ಡ್ ಪರೀಕ್ಷೆ 2024 ಅಧಿಕೃತ ವೆಬ್‌ಸೈಟ್ ಲಿಂಕ್ ಇಲ್ಲಿದೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿ. ಕರ್ನಾಟಕ ಶಾಲಾ…

Read More
2nd PUC Result

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.! ಇಲ್ಲಿದೆ ಡೈರೆಕ್ಟ್‌ ಲಿಂಕ್

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿನ ಪಿಯುಸಿ ವಿದ್ಯಾರ್ಥಿಗಳು ಉಸಿರನ್ನು ಬಿಗಿಹಿಡಿದು ಕೊಂಡು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಆಗಲಿದೆ. ಈ ಕುರಿತು ಕರ್ನಾಟಕದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಹತ್ವದ ಮಾಹಿತಿಯನ್ನು ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಯ ಅನಂತರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಹಾಗಾದರೆ ಫಲಿತಾಂಶ ನೋಡುವುದು ಹೇಗೆ? ಮುಂದೆ ಓದಿ. ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ದೊಡ್ಡ ಹೆಸರು…

Read More