rtgh
Good news for Kisan Yojana beneficiaries

ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ : 15ನೇ ಕoತಿನ ಹಣ ಜಮಾ ಮಾಹಿತಿ

ನಮಸ್ಕಾರ ಸ್ನೇಹಿತರೆ ದೇಶದ ಬಡ ರೈತರಿಗೆ ಸರ್ಕಾರವು ಪ್ರತಿ ವರ್ಷ 6,000ಗಳ ಆರ್ಥಿಕ ನೆರವನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ. ದೇಶದಲ್ಲಿರುವಂತಹ ಬಡ ರೈತರಿಗೆ ಸಹಾಯವಾಗಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ವರ್ಷ 3 ಕಂತುಗಳ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 6,000ಗಳ ಆರ್ಥಿಕ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪ್ರತಿ ಕಂಠಿ ನಾಡಿಯಲ್ಲಿ ರೈತರ…

Read More
a-new-fate-for-farmers-central-govt

ರೈತರಿಗೆ ಹೊಸ ಭಾಗ್ಯ : ಯಾವ ಬೆಳೆಗೆ ಎಷ್ಟು ಹಣ ಸಿಗಲಿದೆ ತಿಳಿದಿಯಾ ? ಅಪ್ಲೈ ಮಾಡಿ ತಕ್ಷಣ

ನಮಸ್ಕಾರ ಸ್ನೇಹಿತರೆ ಯಾವುದೇ ರೀತಿಯಲ್ಲಿ ರೈತರಿಗೆ ರಾಜ್ಯದಲ್ಲಿ ತೊಂದರೆ ಆಗಬಾರದು ಮತ್ತು ಕೃಷಿಯಲ್ಲಿ ರೈತರು ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಬೇಕೆಂಬ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹ ನೀಡುತ್ತದೆ. ಸರ್ಕಾರ ಬಂದಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಈಗಾಗಲೇ ಸಾಲ ಸೌಲಭ್ಯವನ್ನು ಕೂಡ ಬ್ಯಾಂಕುಗಳು ನೀಡುತ್ತಿದ್ದು ಈ ಪ್ರಯೋಜನವನ್ನು ರೈತರು ಪಡೆಯಬಹುದಾಗಿದೆ. ಪ್ರಧಾನಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ ಮೂಲಕ ಸರ್ಕಾರವು ರೈತರು ಬೆಳೆದಂತಹ ಬೆಳೆಗಳಿಗೆ ಬೆಳೆ ವಿಮೆ ನೀಡುತ್ತಿದೆ. ಹಾಗಾದರೆ ಈ ಯೋಜನೆಗೆ ಸಂಬಂಧಿಸಿ ದಂತೆ ಸಂಪೂರ್ಣ ಮಾಹಿತಿಯನ್ನು ಈ…

Read More
Applications invited for Scholarship for Farmers' Children

ರೈತರ ಮಕ್ಕಳಿಗೆ 11,000 ಹಣ ಸಿಗಲಿದೆ : ತಕ್ಷಣ ನಿಮ್ಮ ಮಕ್ಕಳಿಗೆ ಈ ಕೆಲಸ ಮಾಡಲು ತಿಳಿಸಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಉನ್ನತ ವಿದ್ಯಾಭ್ಯಾಸ ವನ್ನು ಆರ್ಥಿಕವಾಗಿ ಹಿಂದುಳಿದ ಬಡ ರೈತರ ಮಕ್ಕಳು ಪಡೆದುಕೊಳ್ಳಲು ಸರ್ಕಾರ ನೀಡುತ್ತಿರುವ ಈ ವಿದ್ಯಾರ್ಥಿ ವೇತನದ ಸಹಾಯ ಮಾಡಲಿದೆ. ಸಾಕಷ್ಟು ಯೋಜನೆಗಳನ್ನು ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಪರಿಚಯಿಸಿದ್ದು ಇದೀಗ ರೈತರ ಮಕ್ಕಳಿಗಾಗಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಕೂಡ ವಿತರಣೆ ಮಾಡಲು ನಿರ್ಹರಿಸಿದೆ. ಉದರ ವಿದ್ಯಾಭ್ಯಾಸವನ್ನು ಆರ್ಥಿಕವಾಗಿ ಹಿಂದುಳಿದ ಬಡ ರೈತರ ಮಕ್ಕಳು ಪಡೆದುಕೊಳ್ಳಲು ಸರ್ಕಾರ ನೀಡುತ್ತಿರುವ ಈ ವಿದ್ಯಾರ್ಥಿ ವೇತನ ಹೆಚ್ಚು ಸಹಾಯ ಮಾಡಲಿದೆ ಹಾಗಾದರೆ ಈ ವಿದ್ಯಾರ್ಥಿ ವೇತನವನ್ನು ಹೇಗೆ…

Read More
Water release information for kitchen farming

ಬೇಸಿಗೆ ಕಾಲದಲ್ಲಿಅಡಿಗೆ ಕೃಷಿಗೆ ಕಡಿಮೆ ನೀರು ಬಳಸಿ ತೋಟ ಉಳಿಸಿಕೊಳ್ಳುವ ವಿಧಾನ ನೋಡಿ

ನಮಸ್ಕಾರ ಸ್ನೇಹಿತರೆ ಅಧಿಕ ಲಾಭದಾಯಕ ಇಂದು ತೆಂಗಿನ ಬೆಳೆಯನ್ನು ಕರೆಯಲಾಗುತ್ತದೆ ಸಾಕಷ್ಟು ಜನರು ಇದು ತಿಳಿದಿದ್ದರೂ ಕೂಡ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಅವರು ತಿಳಿದಿರುವುದಿಲ್ಲ. ಕೃಷಿ ಕೇಂದ್ರದಲ್ಲಿ ಹಾಗೂ ವಿಶ್ವವಿದ್ಯಾಲಯದಲ್ಲಿ ಬಹುತೇಕ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದರು ಕೂಡ ಪ್ರತ್ಯೇಕವಾಗಿ ಇದನ್ನು ಓದುವವರ ಸಂಖ್ಯೆ ಕಡಿಮೆ ಇದೆ ಎಂದು ಹೇಳಬಹುದು. ಅಡಿಕೆ ಬೆಳೆ ಕೃಷಿಯಲ್ಲಿ ಅಧಿಕ ಬರಬೇಕು ಉತ್ತಮ ಇಳುವರಿ ಯಿಂದ ಉತ್ತಮ ಲಾಭವನ್ನು ಪಡೆಯಬೇಕು ಎಂದುಕೊಳ್ಳುವವರಿಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ…

Read More
Good news from the government for coconut farmers

ಹೆಚ್ಚಾಗಿ ತೆಂಗಿನ ತೋಟ ಮಾಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಹೆಚ್ಚಿನ ಮಾಹಿತಿ ತಿಳಿಯಿರಿ

ನಮಸ್ಕಾರ ಸ್ನೇಹಿತರೆ, ಕೃಷಿಕರ ಸಂಕೆ ಭಾರತದಲ್ಲಿ ಹೆಚ್ಚಿದೆ ಅದರಲ್ಲಿಯೂ ಕೃಷಿ ಮಾಡಿ ಜೀವನ ನಡೆಸುವ ರೈತರು ಕರ್ನಾಟಕದಲ್ಲಿ ಬಹಳಷ್ಟು ಜನರಿದ್ದಾರೆ ಹಾಗಾಗಿ ಸರ್ಕಾರ ಹಿಂದಿನಿಂದಲೂ ಕೃಷಿಗೆ ಬೆಂಬಲ ನೀಡುತ್ತಿದೆ. ಇದೀಗ ತೆಂಗು ಕಂಗು ಬೆಳೆಯುವ ರೈತರು ಕರ್ನಾಟಕದಲ್ಲಿ ಹೆಚ್ಚಾಗಿದ್ದು ಇಂತಹ ಬೆಳೆಯಲ್ಲಿ ಇಳುವರಿ ಕಂಡುಕೊಂಡು ಬದುಕು ಕಟ್ಟಿಕೊಂಡು ಅವರು ಕೂಡ ಇದ್ದಾರೆ. ಇದೀಗ ಇಂದು ರೈತರು ಬೆಳೆ ಬೆಳೆದರು ಕೂಡ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ ಅದರ ಜೊತೆಗೆ ಪದ್ಯವರ್ತಿಗಳ ಹಾವಳಿ ಹೆಚ್ಚಾದ ಕಾರಣದಿಂದಾಗಿ ರೈತರು ಸಾಕಷ್ಟು…

Read More
Big update on farmers loan waiver

ರೈತರ ಸಾಲ ಮನ್ನಾದ ಬಗ್ಗೆ ಬಿಗ್ ಅಪ್ಡೇಟ್ : ಎಲೆಕ್ಷನಿಗೂ ಮುನ್ನವೇ ರೈತರಿಗೆ ಸಿಹಿ ಸುದ್ದಿ!

ನಮಸ್ಕಾರ ಸ್ನೇಹಿತರೇ, ಹಲವಾರು ರೀತಿಯಾದಂತಹ ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದಲೂ ಜಾರಿಗೆ ತರುತ್ತಿದೆ ಅದರಂತೆ ಈ ಯೋಜನೆಗಳ ಮೂಲಕ ಹಲವಾರು ರೀತಿಯಾದಂತಹ ಸಮಸ್ಯೆಗಳಿಗೆ ರಾಜ್ಯದ ಜನತೆಗೆ ಹಾಗು ರೈತರಿಗೆ ಪರಿಹಾರವೂ ಕೂಡ ದೊರಕಿದಂತಾಗಿದೆ. ಎಲ್ಲರಿಗೂ ಕೂಡ ಹಲವಾರು ರೀತಿಯಾದಂತಹ ಸೌಲಭ್ಯಗಳನ್ನು ಸುಲಭ ರೀತಿಯಲ್ಲಿ ಒದಗಿಸುವ ಮೂಲಕ ರಾಜ್ಯ ಸರ್ಕಾರ ಕೆಲಸ ಮಾಡಲಾಗುತ್ತಿದೆ ಎಂದು ಹೇಳಬಹುದು ಅದರಂತೆ ಮತ್ತಷ್ಟು ರೀತಿಯಾದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡುವ ಸಲುವಾಗಿ ಇದೀಗ ಕೃಷಿಕರಿಗೆ ಸಿಹಿ ಸುದ್ದಿಯನ್ನು…

Read More
Direct disbursement of money to farmers with less land

ಕಡಿಮೆ ಭೂಮಿ ಹೊಂದಿರುವ ರೈತರಿಗೆ ನೇರವಾಗಿ 10,000 ಹಣ ಜಮಾ : ಈಗಲೂ ನಿಮ್ಮಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ

ನಮಸ್ಕಾರ ಸ್ನೇಹಿತರೆ ಈ ದೇಶದ ಪ್ರಮುಖ ಅಂಗ ಎಂದರೆ ಅದು ರೈತರು ಹಾಗಾಗಿ ಅವರು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಿದರೆ ಮಾತ್ರ ದೇಶವು ಕೂಡ ಅಭಿವೃದ್ಧಿಯಾದಂತೆ ಹಾಗಾಗಿ ರಾಜ್ಯದ ರೈತರಿಗೆ ಹೆಚ್ಚಿನ ಒತ್ತನ್ನು ಸರ್ಕಾರಗಳು ಕೂಡ ನೀಡುತ್ತಾ ಬಂದಿದೆ ಅದರಂತೆ ಈ ಬಾರಿ ಮಳೆಯ ಭಾವಪೂರ್ಣ ಉಂಟಾಗಿದ್ದು ಹೆಚ್ಚಿನ ನಷ್ಟವನ್ನು ನೀರಿಲ್ಲದ ರೈತರು ಅನುಭವಿಸಿದ್ದಾರೆ. ಇದಕ್ಕಾಗಿ ಸರ್ಕಾರವು ಕೂಡ ಬೆಳೆ ನಷ್ಟ ಪರಿಹಾರವನ್ನು ಕೂಡ ಒದಗಿಸಿದೆ ಎಂದು ಹೇಳಬಹುದು ಅದೇ ರೀತಿ ಕೃಷಿಯತ್ತ ಸಾಗುತ್ತಿರುವ ಯುವಕರಿಗೂ ಕೂಡ ಹೊಲವನ್ನು…

Read More
Money for farmers who own agricultural land

ಸರ್ಕಾರದಿಂದ ಕೃಷಿ ಭೂಮಿ ಹೊಂದಿರುವ ರೈತರಿಗೆ 25,000 ಹಣ : ಈ ಕೂಡಲೇ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ರೈತರಿಗೆ ನೀಡುತ್ತಿರುವ ಸಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಸರ್ಕಾರದಿಂದ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಕೃಷಿ ಚಟುವಟಿಕೆಯನ್ನು ತ್ಯಜಿಸುವ ಸಲುವಾಗಿ 25000ಗಳವರೆಗೆ ರೈತರಿಗೆ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗಾದರೆ ಈ ಹಣವನ್ನು ಸ್ವಂತ ಕೃಷಿ ಭೂಮಿ ಹೊಂದಿರುವವರು ಸರ್ಕಾರದಿಂದ ಹೇಗೆ ಪಡೆದುಕೊಳ್ಳಬಹುದು ಹಾಗೂ ಹಣವನ್ನ ಯಾವ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ನೀವು ನೋಡಬಹುದು. ಸರ್ಕಾರದಿಂದ ಸಿಗಲಿದೆ…

Read More
Application invited for sprinkler pipe during drought

ಬರಗಾಲದಲ್ಲಿ ಸ್ಪ್ರಿಂಕ್ಲರ್ ಪೈಪ್ ಪಡೆಯಲು ಅರ್ಜಿ ಅಹ್ವಾನ : ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು

ನಮಸ್ಕಾರ ಸ್ನೇಹಿತರೆ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆಯನ್ನು ನೀಡಲು ಸರ್ಕಾರವು ಕೃಷಿಗೆ ನೀರು ನಿರ್ವಹಣೆ ಮಾಡಲು ಪೈಪುಗಳನ್ನು ವಿತರಿಸಲು ಮುಂದಾಗಿದೆ. ಯಾವ ಯೋಜನೆಯ ಮೂಲಕ ರೈತರು ಸರ್ಕಾರದಿಂದ ಕೃಷಿಕ ತೋಟಕೆಗಳಿಗೆ ಖರೀದಿ ಮಾಡಬಹುದು ಹಾಗೂ ಈ ಯೋಜನೆಗೆ ಬೇಕಾಗುವ ದಾಖಲೆಗಳನ್ನು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು. ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡವನ್ನು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ನಿರ್ಮಿಸಿಕೊಂಡಿದ್ದು ಹಾಗೂ…

Read More
Application Invitation for Krishi Bhagya Yojana Subsidy

ಕೃಷಿ ಭಾಗ್ಯ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ : ನಿಮಗೆ ಹಣ ಸಿಗುತ್ತಾ ಮೊಬೈಲ್ ನಲ್ಲಿ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಬರಗಾಲದ ಹಿನ್ನೆಲೆಯಲ್ಲಿ ಕೃಷಿಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ಮಳೆಯಾಶ್ರಿತ ರೈತರಿಂದ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಅದರಂತೆ ಈ ಯೋಜನೆಗೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಹೇಗೆ ಅವಕಾಶ ಕಲ್ಪಿಸಲಾಗಿದೆ ಪ್ರಮುಖ ದಾಖಲೆಗಳು ಏನಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿದುಕೊಳ್ಳಬಹುದು. 2023-24ನೇ ಸಾಲಿನ ಕೃಷಿ ಭಾಗ್ಯ ಯೋಜನೆ : ಕೃಷಿಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರವು 202324ನೇ…

Read More