rtgh

kannadadigital

New rule for having two bank accounts in one mobile number

RBI ನಿಂದ ಒಂದು ಮೊಬೈಲ್ ನಂಬರ್ ನಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ಹೊಸ ನಿಯಮ

ನಮಸ್ಕಾರ ಸ್ನೇಹಿತರೆ ಇಂದು ಅತಿ ಅಗತ್ಯವಾದ ಅಂತಹ ವಸ್ತು ಮೊಬೈಲ್ ಆಗಿದ್ದು ಪ್ರತಿಯೊಬ್ಬರ ಕೈಗಳಲ್ಲಿಯೂ ಕೂಡ ಮೊಬೈಲ್ ಇದ್ದೇ ಇರುತ್ತದೆ. ದಿನನಿತ್ಯದ ವ್ಯವಹಾರ ಕೆಲಸ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಮಾಡಬೇಕಾದರೆ ಮೊಬೈಲ್ ಮೂಲಕವೇ ಇಂದು ನಡೆಯುತ್ತಿದೆ ಎಂದು ಹೇಳಬಹುದು ಅದೇ ರೀತಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಇನ್ನೂ ಅಗತ್ಯ ದಾಖಲೆಗಳಿಗೆ ಇಂದು ಮೊಬೈಲ್ ಲಿಂಕ್ ಎನ್ನುವುದು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ತಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಖಾತೆಗಳಿಗೂ ಕೂಡ ಲಿಂಕ್…

Read More
Big alert for account holders in State Bank

ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಬಿಗ್ ಅಲರ್ಟ್ : ಈ ಲಿಂಕ್ ಅನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ

ನಮಸ್ಕಾರ ಸ್ನೇಹಿತರೇ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆಗಾಗ ಹೊಸ ಹೊಸ ನಿಯಮಗಳನ್ನು ಹಾಗೂ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ ಅದರಂತೆ ನ್ನ ಗ್ರಾಹಕರಿಗೆ ಎಸ್‌ಬಿಐ ತಮ್ಮ ಬ್ಯಾಂಕಿನ ಹೆಸರಿನಲ್ಲಿ ಇರುವಂತಹ ವಾಟ್ಸಪ್ ಮತ್ತು ಎಸ್ಎಮ್ಎಸ್ ಸಂದೇಶಗಳಲ್ಲಿನ ಲಿಂಕ್ ಗಳನ್ನು ಕ್ಲಿಕ್ ಮಾಡಿದಂತೆ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಇತ್ತೀಚಿಗೆ ಬಹುಮಾನದ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಸಾಮಾನ್ಯ ಇಮೇಲ್ ಗಳ ರೂಪದಲ್ಲಿ ಕೆಲವರು ಮೋಸದ ಲಿಂಗಗಳನ್ನು ಪಡೆಯುತ್ತಿದ್ದಾರೆ. ಅದರಂತೆ ಇದೀಗ ಗ್ರಾಹಕರಿಗೆ ಸ್ಟೇಟ್…

Read More
New update for those who have not installed HSRP number plate

HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇರುವವರಿಗೆ ಹೊಸ ಅಪ್ಡೇಟ್ : ಸರ್ಕಾರದಿಂದ ಧೀಡಿರ್ ಘೋಷಣೆ

ನಮಸ್ಕಾರ ಸ್ನೇಹಿತರೆ ರಾಜ್ಯದ ಜನರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈಗಾಗಲೇ ಕರ್ನಾಟಕ ಸರ್ಕಾರವು ಹಲವಾರು ಯೋಜನೆಗಳನ್ನು ಹಾಗೂ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರೂ ಕೂಡ ಮೇ 31ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಅದರಂತೆ ಒಂದು ವೇಳೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಹೋದರೆ ದಂಡವನ್ನು ಕಟ್ಟುವ…

Read More
Drought relief list for farmers of the state has been released

ರಾಜ್ಯದ ರೈತರ ಬರಗಾಲ ಪರಿಹಾರದ ಪಟ್ಟಿ ಬಿಡುಗಡೆ ಮಾಡಲಾಗಿದೆ : ಪಟ್ಟಿ ಚೆಕ್ ಮಾಡಲು ಹೊಸ ಲಿಂಕ್

ನಮಸ್ಕಾರ ಸ್ನೇಹಿತರೆ ಈ ಬಾರಿ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ರೈತರು ತುಂಬಾ ಕಷ್ಟ ಅನುಭವಿಸಿದ್ದಾರೆ ಎಂದು ಹೇಳಬಹುದು ಅದೆಷ್ಟೋ ಆಸೆ ಕನಸನ್ನು ಹೊತ್ತು ಲಾಭ ಬರುತ್ತದೆ ಎಂದು ತಾನು ಬೆಳೆದಂತಹ ಬೆಳೆಗೆ ರೈತರು ತಮ್ಮ ಬೆಳೆ ಬಿಸಿಲಿನ ತಾಪಮಾನಕ್ಕೆ ತಮ್ಮ ಬೆಳೆಗಳು ಪ್ರಾಕೃತಿಕ ಸಮತೋಲನಕ್ಕೆ ನಶಿಸಿಹೋಗಿದೆ ಎಂದು ಸಾಕಷ್ಟು ರೈತರು ಕಂಗಲಾಗಿದ್ದಾರೆ ಅದೇ ರೀತಿ ಇದೀಗ ರೈತರಿಗೆ ದಿನನಿತ್ಯ ಆಹಾರ ದವಸ ಧಾನ್ಯಕ್ಕೂ ಕೂಡ ರಾಜ್ಯದಲ್ಲಿ ಕಷ್ಟವಾಗುತ್ತಿದೆ. ಹೀಗಾಗಿ ಕಷ್ಟಪಡುತ್ತಿರುವಂತಹ ರೈತರಿಗೆ ಬರಗಾಲದ ಪರಿಹಾರವನ್ನು ಆರ್ಥಿಕ…

Read More
good-news-for-gruhalkshmi-beneficiaries-in-the-morning

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : 11ನೇ ಕಂತಿನ ಹಣ ಜಮಾ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕದ ಎಲ್ಲಾ ಸಮಸ್ತ ಜನತೆಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ವರ್ಗಾವಣೆಯಾಗುವುದರ ಬಗ್ಗೆ. ಯಾವಾಗ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ವರ್ಗಾವಣೆ ಮುಗಿದಿದೆ ಎಂಬ ಸುದ್ದಿಯು ಹರಿದಾಡುತ್ತಿದ್ದು ಇವತ್ತಿನ ಲೇಖನದಲ್ಲಿ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ : ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಭಾರಿ ಸಂಚಯನ…

Read More
These documents are mandatory for applying for ration card

ಈ ದಾಖಲೆಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಲು ಕಡ್ಡಾಯ : ಮತ್ತೆ ಸಂಬಂಧಿಸಿದ ನಿಯಮದಲ್ಲಿ ಚೇಂಜ್

ನಮಸ್ಕಾರ ಸ್ನೇಹಿತರೇ, ಬಡವರ್ಗದ ಜನತೆಗೆ ನೆರವಾಗಲೆಂದು ಇಂದು ಸರ್ಕಾರವು ಹಲವು ರೀತಿಯ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಪಡಿತರ ಆಹಾರ ಧಾನ್ಯಗಳನ್ನು ಆಹಾರ ಇಲಾಖೆಯು ನೀಡುವ ಒಂದು ಯೋಜನೆ ಆಗಿದ್ದು ಬಹಳಷ್ಟು ಬಡ ಜನರು ಈ ಯೋಜನೆಯಿಂದ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಪಡಿತರ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಇಂದು ಬಹಳ ಅಗತ್ಯವಾಗಿ ಬೇಕಾಗಿರುತ್ತದೆ. ಹಾಗಾಗಿ ಸಾಕಷ್ಟು ಜನರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಅದರಂತೆ ಇದೀಗ ರಾಜ್ಯ…

Read More
Preparation of salary increase for government employees

ಸರ್ಕಾರಿ ನೌಕರರಿಗೆ ಸಂಬಳದ ಹೆಚ್ಚಳ ಸಿದ್ಧತೆ ತಕ್ಷಣ ಈ ಸುದ್ದಿ ನೋಡಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಾಕಷ್ಟು ದಿನದ ಬೇಡಿಕೆಯಾಗಿರುವ ಏಳನೇ ವೇತನ ಆಯೋಗ ವರದಿ ಜಾರಿಗೆ ಕೊಡಗು ರಾಜ್ಯ ಸರ್ಕಾರ ಇದೀಗ ಸನ್ನದ್ದವಾಗಿದೆ ಎಂದು ಹೇಳಬಹುದು. ಏಳನೇ ವೇತನ ಆಯೋಗ ಜಾರಿಯ ಬಗ್ಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರಿ ನೌಕರರ ಈಗಿರುವ ಸಂಬಳ ಹೆಚ್ಚಳದ ಜೊತೆಗೆ ಹಲವಾರು…

Read More
You also invest in this scheme of Post Office

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಮೋದಿ ತನ್ನ ಎಲ್ಲಾ ಹಣವನ್ನು ಇಟ್ಟಿದ್ದಾರೆ : ನೀವು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ನರೇಂದ್ರ ಮೋದಿಯವರು ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ್ದು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು. ಪ್ರಸ್ತುತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮೇ 13 ರಂದು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇದೀಗ ಮತ್ತೆ ಮೂರನೇ ಬಾರಿಗೆ ಸ್ಪರ್ಧೆ ಮಾಡಲು ಚುನಾವಣ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್…

Read More
Air taxi services will start soon in these cities of India

ಭಾರತದ ಈ ನಗರಗಳಲ್ಲಿ ಸದ್ಯದಲ್ಲಿಯೇ ಏರ್ ಟ್ಯಾಕ್ಸಿ ಸೇವೆಗಳು ಶುರು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಎರ್ಟ್ ಹಾಕ್ಸಿ ಸೇವೆಗಳು ಇದೀಗ ಭಾರತದ ಈ ನಗರಗಳಲ್ಲಿ ಪ್ರಾರಂಭವಾಗಲಿದ್ದು ವಿಮಾನ ಟಿಕೆಟ್ ಗಳಿಗೆ ಹೋಲಿಕೆ ಮಾಡಿದರೆ ಏರ್ ಟ್ಯಾಕ್ಸಿ ದರಗಳು ತುಂಬಾ ಕಡಿಮೆಯಾಗಿದ್ದು ಇನ್ನು ಮುಂದೆ ವಿಮಾನ ನಿಲ್ದಾಣಕ್ಕೆ ಹೋಗುವಂತಹ ಅಗತ್ಯವಿಲ್ಲ. ದೂರದ ಪ್ರಯಾಣವನ್ನು 2 ಟ್ಯಾಕ್ಸಿಗಳು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಸಹಾಯ ಮಾಡುತ್ತವೆ ಎಂದು ಹೇಳಬಹುದು ಅಲ್ಲದೆ ವಿಮಾನ ನಿಲ್ದಾಣಕ್ಕೆ ಇದಕ್ಕಾಗಿ ಹೋಗುವಂತಹ ಅಗತ್ಯವಿಲ್ಲ ಇದಲ್ಲದೆ ಏರ್ ಟ್ಯಾಕ್ಸಿ ದರಗಳು…

Read More
Big Alert from Govt for every family having gas connection

ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿ ಕುಟುಂಬಕ್ಕೂ ಸರ್ಕಾರದಿಂದ ಬಿಗ್ ಅಲರ್ಟ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಪ್ರತಿಯೊಂದು ಕುಟುಂಬಕ್ಕೂ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಗ್ಯಾಸ ಸಂಪರ್ಕ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೇ ಕೆವೈಸಿ ಮಾಡಿಸಿಕೊಳ್ಳಬೇಕಾಗಿರುತ್ತದೆ. ಗ್ಯಾಸ್ ಏಜೆನ್ಸಿಗೆ ಸಿಲಿಂಡರ್ ಹೊಂದಿರುವವರು ಸಿಲಿಂಡರ್ ತೆಗೆದುಕೊಳ್ಳುವ ವ್ಯಕ್ತಿಯು ಇದ್ದಾರೆ ಎನ್ನುವ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಕಳೆದ ವರ್ಷ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶ ಹೊರಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ ಯಾವುದೇ ಕಾಲಮಿತಿಯನ್ನು ಈ ಮೊದಲು ಇದಕ್ಕೆ ನಿಗದಿಪಡಿಸಿರಲಿಲ್ಲ ಆದರೆ ಇದೀಗ ಮೇ…

Read More