rtgh
Preparation of salary increase for government employees

ಸರ್ಕಾರಿ ನೌಕರರಿಗೆ ಸಂಬಳದ ಹೆಚ್ಚಳ ಸಿದ್ಧತೆ ತಕ್ಷಣ ಈ ಸುದ್ದಿ ನೋಡಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಾಕಷ್ಟು ದಿನದ ಬೇಡಿಕೆಯಾಗಿರುವ ಏಳನೇ ವೇತನ ಆಯೋಗ ವರದಿ ಜಾರಿಗೆ ಕೊಡಗು ರಾಜ್ಯ ಸರ್ಕಾರ ಇದೀಗ ಸನ್ನದ್ದವಾಗಿದೆ ಎಂದು ಹೇಳಬಹುದು. ಏಳನೇ ವೇತನ ಆಯೋಗ ಜಾರಿಯ ಬಗ್ಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರಿ ನೌಕರರ ಈಗಿರುವ ಸಂಬಳ ಹೆಚ್ಚಳದ ಜೊತೆಗೆ ಹಲವಾರು…

Read More
New Project of Post Office

1000 ರೂ ಹೂಡಿಕೆ ಮಾಡಿ 8 ಲಕ್ಷ ಆದಾಯ ಪಡೆಯಿರಿ : ಪೋಸ್ಟ್ ಆಫೀಸ್ನ ಹೊಸ ಯೋಜನೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮತ್ತೊಂದು ಪೋಸ್ಟ್ ಆಫೀಸ್ನ ಒಂದು ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಖಚಿತವಾದ ರಿಟರ್ನ್ ಪಡೆಯಬಹುದಾಗಿದೆ ಅಲ್ಲದೆ ಸರ್ಕಾರದ ಭರವಸೆಯು ಕೂಡ ಈ ಯೋಜನೆಯಲ್ಲಿ ಸಿಗಲಿದೆ. ಸಾಕಷ್ಟು ಜನರು ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲಿ ಯಾವ ಯೋಜನೆ ಉತ್ತಮವಾಗಿದೆ ಎಂಬುದು ತಿಳಿದಿರುವುದಿಲ್ಲ. ಖರ್ಚು ಮಾಡುವಂತಹ ಪ್ರತಿ ರೂಪಾಯಿಗೆ ಹೆಚ್ಚಿನ ಲಾಭವನ್ನು ಪಡೆಯಲು ಬಯಸುತ್ತಿದ್ದರೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ…

Read More
Kisan Credit Card Scheme Kannada

ಎಲ್ಲ ರೈತರ ಕೃಷಿ ಕೆಲಸಗಳಿಗೆ ಸರ್ಕಾರ ನೀಡುತ್ತಿದೆ 1.75 ಲಕ್ಷ!

ಹಲೋ ಸ್ನೇಹಿತರೆ, ರೈತರಿಗೆ ಕೃಷಿ ಕೆಲಸಗಳಿಗೆ ಸಾಮಾನ್ಯವಾಗಿ ಹಣದ ಅವಶ್ಯಕತೆ ಇರುತ್ತದೆ. ಇದರಿಂದ ಎಲ್ಲಿಂದಲೋ ಹಣ ವ್ಯವಸ್ಥೆ ಮಾಡಬೇಕಿದ್ದು, ಇದಕ್ಕಾಗಿ ಸರ್ಕಾರ ರೈತರ ಅನುಕೂಲಕ್ಕಾಗಿ ‘ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ’ ಆರಂಭಿಸಿದೆ. ನೀವೂ ಸಹ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲದ ರೈತರಾಗಿದ್ದರೆ. ನೀವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಎಂದರೇನು? ಕಿಸಾನ್ ಕ್ರೆಡಿಟ್ ಕಾರ್ಡ್ ಒಂದು ವಿಧದ ಸಾಲವಾಗಿದ್ದು, ಇದನ್ನು ಬ್ಯಾಂಕ್‌ಗಳು ಅಗ್ಗದ ಬಡ್ಡಿಯಲ್ಲಿ…

Read More
meat price increase

ಮಾಂಸಪ್ರಿಯರಿಗೆ‌ ಶಾಕಿಂಗ್‌ ನ್ಯೂಸ್.!! ಚಿಕನ್, ಮಟನ್, ಮೊಟ್ಟೆ ಬೆಲೆ‌ ಗಗನಕ್ಕೆ ಏರಿಕೆ‌

ಹಲೋ ಸ್ನೇಹಿತರೇ, ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ನೀಡಿದೆ. ಚಿಕನ್ ಬೆಲೆಯು ಇದೀಗ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಮಾಂಸ ಪ್ರಿಯರು ದಂಗಾಗಿದ್ದಾರೆ.. ಇಷ್ಟು ದಿನ ತರಕಾರಿಗಳ ಬೆಲೆ‌ ಏರಿಕೆಯಾಗಿತ್ತು. ಇದೀಗ ‌ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ….

Read More
British fashion brands

ಭರ್ಜರಿ ಗುಡ್‌ ನ್ಯೂಸ್.!!‌ ರಿಲಯನ್ಸ್‌ ರಿಟೇಲ್ಸ್‌ನಲ್ಲಿ ಸಿಗಲಿದೆ ಬ್ರಿಟನ್‌ ಫ್ಯಾಷನ್‌ ಬ್ರಾಂಡ್

ಹಲೋ ಸ್ನೇಹಿತರೇ, ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದೆ. 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ. ʼನಮ್ಮ ಫ್ಯಾಷನ್‌ ಕುಟುಂಬಕ್ಕೆ ಎಎಸ್‌ಒಎಸ್‌ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ…

Read More
kcc loan apply online

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ರೂ. 3 ಲಕ್ಷದವರೆಗೆ ಸಾಲ ಸೌಲಭ್ಯ! ಇಲ್ಲಿಂದ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ, ಬ್ಯಾಂಕ್ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ, ಆದರೆ ಯಾವುದೇ ಇತರ ಮೂಲದಿಂದ ಸಾಲವನ್ನು ಪಡೆದರೆ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ, ರೈತರು ಕನಿಷ್ಠ 12 ತಿಂಗಳ ಅವಧಿಗೆ ಸಾಲವನ್ನು ಪಡೆಯುತ್ತಾರೆ. 1 ಲಕ್ಷದಿಂದ 1 ಲಕ್ಷದ 60 ಸಾವಿರದವರೆಗೆ ರೈತರಿಗೆ ಯಾವುದೇ ಭದ್ರತೆ ಇಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರೈತರಲ್ಲದೆ, ಕೋಳಿ ಸಾಕಣೆದಾರರು, ಮೀನು ಸಾಕಣೆದಾರರು ಮತ್ತು…

Read More
gas cylinder kyc update

ಗ್ಯಾಸ್ ಸಬ್ಸಿಡಿಗಾಗಿ E-KYC ಮಾಡಿಸಿಕೊಳ್ಳುವುದು ಕಡ್ಡಾಯ! ಇಲ್ಲಿದೆ ಹೊಸ ಅಪ್ಡೇಟ್

ಹಲೋ ಸ್ನೇಹಿತರೇ, ಇಂದು ದೇಶದ ಕೋಟಿಗಟ್ಟಲೆ ಜನರಿಗೆ ಕೇಂದ್ರ ಸರ್ಕಾರವು ನಡೆಸುತ್ತಿರುವ ಉಜ್ವಲ ಯೋಜನೆಯಿಂದ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ, ಈ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಹೊಂದಿರುವ ಜನರಲ್ಲಿ ನೀವೂ ಇದ್ದರೆ. ಇಲ್ಲಿಯವರೆಗೆ, ನೀವು ಈ ಯೋಜನೆಯಿಂದ ಪ್ರತಿ ಗ್ಯಾಸ್ ಸಿಲಿಂಡರ್‌ನಲ್ಲಿಯೂ ಸಹ ಸಬ್ಸಿಡಿಯನ್ನು ಪಡೆಯುತ್ತಿದ್ದೀರಿ, ಆದ್ದರಿಂದ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಇ-ಕೆವೈಸಿ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ, ಇಲ್ಲದಿದ್ದರೆ ನೀವು ಸಬ್ಸಿಡಿ ಪಡೆಯುವುದನ್ನು ನಿಲ್ಲಿಸುತ್ತೀರಿ. ಇದರ ಹೊರತಾಗಿ, ನಿಮ್ಮ ಗ್ಯಾಸ್ ಸಂಪರ್ಕವನ್ನು ಸಹ ಕಾನೂನುಬಾಹಿರವೆಂದು ಘೋಷಿಸಲಾಗುತ್ತದೆ, ಕೇಂದ್ರ…

Read More
ganga kalyana scheme

ಉಚಿತ ಬೋರ್ ವೆಲ್ ಪಡೆಯಲು ಅರ್ಜಿ ಆಹ್ವಾನ.! ನೀರಿನ ಕೊರತೆ ನೀಗಿಸುವ ಈ ಯೋಜನೆ ತಕ್ಷಣ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ನೀರಾವರಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ವಿವಿಧ ರೀತಿಯ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಈ ಯೋಜನೆಗಳ ಮೂಲಕ, ನೀರಾವರಿ ಸೌಲಭ್ಯಗಳನ್ನು ಒದಗಿಸಲು ಬೋರ್‌ವೆಲ್‌ಗಳು ಮತ್ತು ತೆರೆದ ಬಾವಿಗಳನ್ನು ಕೊರೆಯಲಾಗುತ್ತದೆ. ಸರ್ಕಾರದಿಂದ ಸಿಗುವ ಈ ಉಚಿತ ಸೌಲಭ್ಯವನ್ನು ಪಡೆಯುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. ಇತ್ತೀಚೆಗೆ ಕರ್ನಾಟಕ ಸರ್ಕಾರವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ಸರ್ಕಾರವು ಕೊಳವೆ ಬಾವಿಗಳನ್ನು ಅಥವಾ ಪಂಪ್‌ಗಳೊಂದಿಗೆ ತೆರೆದ ಬಾವಿಗಳನ್ನು ಕೊರೆಯಲು ಹೊರಟಿದೆ. ಈ ಲೇಖನವು ಕರ್ನಾಟಕ ಗಂಗಾ ಕಲ್ಯಾಣ…

Read More
RTO‌ new update

ಸ್ವಂತ ಆಟೋ ರಿಕ್ಷಾ ಚಾಲಕರಿಗೆ ಭರ್ಜರಿ ಸುದ್ದಿ.!! RTO ಬ್ರೇಕಿಂಗ್‌ ಅಪ್ಡೇಟ್

ಹಲೋ ಸ್ನೇಹಿತರೇ, ಸಾರಿಗೆ ಇಲಾಖೆಯು ಈಗಾಗಲೇ ಅಧಿಕೃತವಾಗಿ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರವು ಯಾವುದೇ ಕಾರಣಕ್ಕೂ ಮೇ 31ರ ನಂತರ HSRP ನಂಬರ್ ಪ್ಲೇಟ್ ನ್ನು ಅಳವಡಿಸಿಕೊಳ್ಳದೆ ಇರುವಂತಹ ವಾಹನಗಳು ರಸ್ತೆ ಬದಿಯಲ್ಲಿ ತಿರುಗುವ ಹಾಗಿಲ್ಲ. ಸಾರಿಗೆ ಇಲಾಖೆಯು ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ 2019ರ ಒಳಗೆ ವಾಹನವನ್ನು ರಿಜಿಸ್ಟರ್ ಮಾಡಿಕೊಂಡಿದ್ದರೆ ತಮ್ಮ ಶೋರೂಮ್ ಗಳಿಗೆ ಹೋಗಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎಂಬುದಾಗಿ ಹೇಳಲಾಗಿದೆ. ಹೊಸ…

Read More
Drought Relief Money

ರೈತರಿಗೆ ಶಾಕ್‌ ಕೊಟ್ಟ ಸರ್ಕಾರ.!! ಇಂತವರ ಖಾತೆ ಸೇರಲಿದೆ ಬರ ಪರಿಹಾರ ಹಣ

ಹಲೋ ಸ್ನೇಹಿತರೇ, ಕಳೆದ ಮೂರು ನಾಲ್ಕು ದಿನಗಳಿಂದ ರೈತರಿಗೆ ಬರ ಪರಿಹಾರ ಧನವನ್ನು ವಿತರಣೆ ಮಾಡಲಾಗುತ್ತಿದ್ದು, ಕೆಲ ರೈತರು ತಾವು ಬೆಳೆದ ಬೆಳೆಗೆ ಪರಿಹಾರವನ್ನು ಪಡೆದುಕೊಂಡು ಖುಷಿಪಟ್ಟರೆ ಮತ್ತು ಹಲವು ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆಯಾಗಿಲ್ಲ. ಇದರ ಬೆನ್ನಲ್ಲೇ ಹೊಸ ಆದೇಶವನ್ನು ಕೂಡ ರಾಜ್ಯ ಸರ್ಕಾರ ಪ್ರಕಟಿಸಿದ್ದು ಈ ಆದೇಶದಲ್ಲಿ ಯಾವೆಲ್ಲ ಹೊಸ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ? ರೈತರ ಖಾತೆಗೆ ಬರ ಪರಿಹಾರದ ಹಣ ಬರದೆ ಇರಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕವಾಗಿ…

Read More