rtgh
Drought Relief Money

ರೈತರಿಗೆ ಶಾಕ್‌ ಕೊಟ್ಟ ಸರ್ಕಾರ.!! ಇಂತವರ ಖಾತೆ ಸೇರಲಿದೆ ಬರ ಪರಿಹಾರ ಹಣ

ಹಲೋ ಸ್ನೇಹಿತರೇ, ಕಳೆದ ಮೂರು ನಾಲ್ಕು ದಿನಗಳಿಂದ ರೈತರಿಗೆ ಬರ ಪರಿಹಾರ ಧನವನ್ನು ವಿತರಣೆ ಮಾಡಲಾಗುತ್ತಿದ್ದು, ಕೆಲ ರೈತರು ತಾವು ಬೆಳೆದ ಬೆಳೆಗೆ ಪರಿಹಾರವನ್ನು ಪಡೆದುಕೊಂಡು ಖುಷಿಪಟ್ಟರೆ ಮತ್ತು ಹಲವು ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆಯಾಗಿಲ್ಲ. ಇದರ ಬೆನ್ನಲ್ಲೇ ಹೊಸ ಆದೇಶವನ್ನು ಕೂಡ ರಾಜ್ಯ ಸರ್ಕಾರ ಪ್ರಕಟಿಸಿದ್ದು ಈ ಆದೇಶದಲ್ಲಿ ಯಾವೆಲ್ಲ ಹೊಸ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ? ರೈತರ ಖಾತೆಗೆ ಬರ ಪರಿಹಾರದ ಹಣ ಬರದೆ ಇರಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕವಾಗಿ…

Read More