rtgh
PMFBY Scheme

ರೈತರಿಗೆ ಗುಡ್‌ ನ್ಯೂಸ್:‌ ಬೆಳೆ ಹಾನಿಯಾದ್ರೆ ಇನ್ನು 1 ವಾರದಲ್ಲೇ ಪರಿಹಾರ!

ಭಾರತದಲ್ಲಿನ ಬೆಳೆಗಳು ವರ್ಷದ ಯಾವುದೇ ಸಮಯದಲ್ಲಿ ಅಪಾಯದಲ್ಲಿದೆ. ಪ್ರಸ್ತುತ, ಭಾರತದಲ್ಲಿ ಬೇಸಿಗೆ ಕಾಲ ನಡೆಯುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಹಲವೆಡೆ ನೀರು ನಿಂತಿದ್ದರಿಂದ ಬೆಳೆಗಳು ಒಣಗಿವೆ. ಅಲ್ಲದೆ, ಬಿರುಸಿನ ಗಾಳಿ ಹಾಗೂ ಅಕಾಲಿಕ ಮಳೆಯಿಂದ ಕೆಲವೆಡೆ ಬೆಳೆ ಹಾನಿಯಾಗಿದೆ. ಈಗಾಗಲೇ ಸಾಲದ ಹೊರೆಯಿಂದ ಕಂಗೆಟ್ಟಿರುವ ರೈತರಿಗೆ ಸಂಕಷ್ಟ ಎದುರಾಗಲಿದೆ. ಆದರೆ ಬೆಳೆ ನಷ್ಟವಾದರೆ ರೈತರು ಬೆಳೆ ವಿಮೆ ಮೂಲಕ ನಷ್ಟ ಪರಿಹಾರ ಪಡೆಯಬಹುದು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM FBY) ಈ ನಿಟ್ಟಿನಲ್ಲಿ…

Read More