rtgh
Drought relief list for farmers of the state has been released

ರಾಜ್ಯದ ರೈತರ ಬರಗಾಲ ಪರಿಹಾರದ ಪಟ್ಟಿ ಬಿಡುಗಡೆ ಮಾಡಲಾಗಿದೆ : ಪಟ್ಟಿ ಚೆಕ್ ಮಾಡಲು ಹೊಸ ಲಿಂಕ್

ನಮಸ್ಕಾರ ಸ್ನೇಹಿತರೆ ಈ ಬಾರಿ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ರೈತರು ತುಂಬಾ ಕಷ್ಟ ಅನುಭವಿಸಿದ್ದಾರೆ ಎಂದು ಹೇಳಬಹುದು ಅದೆಷ್ಟೋ ಆಸೆ ಕನಸನ್ನು ಹೊತ್ತು ಲಾಭ ಬರುತ್ತದೆ ಎಂದು ತಾನು ಬೆಳೆದಂತಹ ಬೆಳೆಗೆ ರೈತರು ತಮ್ಮ ಬೆಳೆ ಬಿಸಿಲಿನ ತಾಪಮಾನಕ್ಕೆ ತಮ್ಮ ಬೆಳೆಗಳು ಪ್ರಾಕೃತಿಕ ಸಮತೋಲನಕ್ಕೆ ನಶಿಸಿಹೋಗಿದೆ ಎಂದು ಸಾಕಷ್ಟು ರೈತರು ಕಂಗಲಾಗಿದ್ದಾರೆ ಅದೇ ರೀತಿ ಇದೀಗ ರೈತರಿಗೆ ದಿನನಿತ್ಯ ಆಹಾರ ದವಸ ಧಾನ್ಯಕ್ಕೂ ಕೂಡ ರಾಜ್ಯದಲ್ಲಿ ಕಷ್ಟವಾಗುತ್ತಿದೆ. ಹೀಗಾಗಿ ಕಷ್ಟಪಡುತ್ತಿರುವಂತಹ ರೈತರಿಗೆ ಬರಗಾಲದ ಪರಿಹಾರವನ್ನು ಆರ್ಥಿಕ…

Read More
If you call this number, you will receive drought relief money

ಈ ನಂಬರಿಗೆ ಕಾಲ್ ಮಾಡಿದರೆ ಬರ ಪರಿಹಾರದ ಹಣ ಬರುತ್ತೆ ತಪ್ಪದೆ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಧನವನ್ನು ನೇರವಾಗಿ ಸರ್ಕಾರವು ಡಿ ಬಿ ಟಿ ಮೂಲಕ ಹಣವನ್ನು ಜಮಾ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ್ ರವರು ತಿಳಿಸಿದ್ದಾರೆ. ತಮಗೆ ಖಾತೆಗೆ ರೈತರು ಹಣ ಜಮಾ ಆಗಿರುವುದರ ಕುರಿತು ಪರಿಶೀಲಿಸಿಕೊಂಡು ಬೆಳೆ ಹಾನಿ ಪರಿಹಾರದ ಹಣ ಜಮಾ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವಂತಹ ಸಹಾಯವಾಣಿ ಕೇಂದ್ರಗಳಿಗೆ ಕರೆಮಾಡುವುದರ…

Read More
Release of list of farmers who have received drought relief funds

ಬರ ಪರಿಹಾರದ ಹಣವನ್ನು ಪಡೆದಂತಹ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ ಇಲ್ಲಿದೆ ಪಟ್ಟಿ ನೋಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವಂತಹ ವಿಷಯ ಏನೆಂದರೆ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗಿರುವುದರ ಬಗ್ಗೆ. ಸದ್ಯ ಇದೀಗ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಅದರಂತೆ ಬರ ಪರಿಹಾರದ ಹಣವನ್ನು ಪಡೆದಂತಹ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಸಾಕಷ್ಟು ರೈತರು ಇದೀಗ ಬರ ಪರಿಹಾರದ ಎರಡನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದಾರೆ. ಕರ್ನಾಟಕ ಬರ ಪರಿಹಾರದ ಹಣ ಬಿಡುಗಡೆ : ಬೆಳೆ ನಷ್ಟ…

Read More
drought-relief-money-deposit-information

ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ ಅವರು ಈ ದಾಖಲೆ ತೋರಿಸಿ ಎಲ್ಲಾ ಬರ ಪರಿಹಾರ ಹಣ ಪಡೆಯಬಹುದು

ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ. ಸಾಕಷ್ಟು ರೈತರು ಕಳೆದ ಬಾರಿ ಮಳೆಯ ಭಾವದಿಂದ ಕಷ್ಟಪಡುವಂತೆ ಆಗಿದೆ ಸರಿಯಾಗಿ ಫಸಲನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಜಮೀನಿಗೆ ಉತ್ತಮ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಇಂದು ರೈತರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ನೀರಿಗೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರ್ಕಾರ ಈ ಹಿನ್ನೆಲೆಯಲ್ಲಿ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಸಾವಿರ ರೂಪಾಯಿಗಳ…

Read More
Application invited for sprinkler pipe during drought

ಬರಗಾಲದಲ್ಲಿ ಸ್ಪ್ರಿಂಕ್ಲರ್ ಪೈಪ್ ಪಡೆಯಲು ಅರ್ಜಿ ಅಹ್ವಾನ : ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು

ನಮಸ್ಕಾರ ಸ್ನೇಹಿತರೆ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆಯನ್ನು ನೀಡಲು ಸರ್ಕಾರವು ಕೃಷಿಗೆ ನೀರು ನಿರ್ವಹಣೆ ಮಾಡಲು ಪೈಪುಗಳನ್ನು ವಿತರಿಸಲು ಮುಂದಾಗಿದೆ. ಯಾವ ಯೋಜನೆಯ ಮೂಲಕ ರೈತರು ಸರ್ಕಾರದಿಂದ ಕೃಷಿಕ ತೋಟಕೆಗಳಿಗೆ ಖರೀದಿ ಮಾಡಬಹುದು ಹಾಗೂ ಈ ಯೋಜನೆಗೆ ಬೇಕಾಗುವ ದಾಖಲೆಗಳನ್ನು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು. ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡವನ್ನು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ನಿರ್ಮಿಸಿಕೊಂಡಿದ್ದು ಹಾಗೂ…

Read More
Temporary drought relief money deposit Karnataka

ರೈತರ ಬ್ಯಾಂಕ್ ಖಾತೆಗೆ 2000 ಬರ ಪರಿಹಾರದ ಹಣ ಜಮಾ : CM ಅಧಿಕೃತ ಘೋಷಣೆ!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ರಾಜ್ಯ ಸರ್ಕಾರದ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯಧಿಕ ಅನೇಕ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಬಹುದು ಅಲ್ಲದೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಕಾಂಗ್ರೆಸ್ ಜಾರಿಗೆ ತರುತ್ತಿರುವ ಯೋಜನೆಗಳು ಮಾಡಿಕೊಡುತ್ತಿವೆ. ಸದ್ಯದ ರೈತರ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಬಹುದು ಮುಂಗಾರು ಮಳೆ ಈ ಬಾರಿ ರಾಜ್ಯದಲ್ಲಿ ಕೈಕೊಟ್ಟ ನಂತರ ರೈತರು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ ಈ ಕಾರಣಕ್ಕಾಗಿ ರಾಜ್ಯದ ರೈತರಿಗೆ ಬರ ಪರಿಹಾರ ನೀಡುವುದಾಗಿ…

Read More
release-of-drought-relief-for-farmers

ಬರ ಪರಿಹಾರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಪರಿಶೀಲಿಸಿ ಡೈರೆಕ್ಟ್ ಲಿಂಕ್ ಇಲ್ಲಿದೆ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಬರಗಾಲದ ಪರಿಹಾರ ಹಣವನ್ನು ಜಮೆ ಮಾಡಲು ರೈತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರ ಸಂಪೂರ್ಣ ಮಾಹಿತಿ ಹಾಗೂ ಈ ಪಟ್ಟಿಯಲ್ಲಿರುವ ಜನರಿಗೆ ಮಾತ್ರ ಪರಿಹಾರ ಹಣ ದೊರೆಯುವ ಬಗ್ಗೆ ತಿಳಿದುಕೊಳ್ಳಿ. ಸರ್ಕಾರದಿಂದ ರೈತರಿಗೆ ನೆರವು : ಸರ್ಕಾರ ರಾಜ್ಯದ ರೈತರಿಗೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಅನೇಕ ಜಿಲ್ಲೆಗಳಿಗೆ ಬರ ತಾಲ್ಲೂಕುಗಳೆಂದು ಘೋಷಣೆ ಮಾಡಿರುವ ಕಾರಣ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣವನ್ನು ಪಡೆದು ರಾಜ್ಯ ಸರ್ಕಾರವು ರೈತರ ಖಾತೆಗೆ…

Read More
release-of-drought-relief-funds

ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರ ಹಣವನ್ನು ಬಿಡುಗಡೆಗೊಳಿಸಲು ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಬರ ಪರಿಹಾರ ಸಿಗುತ್ತೆ .ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಬರ ಪರಿಹಾರದ ಪಟ್ಟಿ ನಿಮಗೆ ದೊರೆಯಲಿದೆ. ರಾಜ್ಯ ಸರ್ಕಾರದಿಂದ ದಿನಾಂಕ ಘೋಷಣೆ : ಬರ ಪರಿಹಾರದ ಹಣವನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ದಿನಾಂಕದಂದು ನಿಮ್ಮ ಖಾತೆಗೆ ಮೊದಲನೇಕಂತಿನ ಹಣ ಬಿಡುಗಡೆಗೊಳಿಸಲಿದೆ. ಆ ದಿನಾಂಕವೆಂದರೆ ಜನವರಿ ತಿಂಗಳ 28ನೇ ತಾರೀಖಿನಂದು ಹಣ ಬಿಡುಗಡೆಗೊಳ್ಳಲಿದೆ .ರೈತರು…

Read More