rtgh
Good news for Kisan Yojana beneficiaries

ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ : 15ನೇ ಕoತಿನ ಹಣ ಜಮಾ ಮಾಹಿತಿ

ನಮಸ್ಕಾರ ಸ್ನೇಹಿತರೆ ದೇಶದ ಬಡ ರೈತರಿಗೆ ಸರ್ಕಾರವು ಪ್ರತಿ ವರ್ಷ 6,000ಗಳ ಆರ್ಥಿಕ ನೆರವನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ. ದೇಶದಲ್ಲಿರುವಂತಹ ಬಡ ರೈತರಿಗೆ ಸಹಾಯವಾಗಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ವರ್ಷ 3 ಕಂತುಗಳ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 6,000ಗಳ ಆರ್ಥಿಕ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪ್ರತಿ ಕಂಠಿ ನಾಡಿಯಲ್ಲಿ ರೈತರ…

Read More
Good news for those who have Jio SIM in the morning

ಬೆಳ್ಳಂಬೆಳಗ್ಗೆ ಜಿಯೋ ಸಿಮ್ ಇದ್ದವರಿಗೆ ಸಿಹಿ ಸುದ್ದಿ : ಯುಗಾದಿ ಹಬ್ಬದ ಕೊಡುಗೆ ನೋಡಿ!

ನಮಸ್ಕಾರ ಸ್ನೇಹಿತರೆ ವಿವಿಧ ರೀತಿಯಾದಂತಹ ಕಂಪನಿಗಳು ಭಾರತದಲ್ಲಿ ಇವೆ ಅದರಲ್ಲಿಯೂ ಪ್ರಮುಖವಾಗಿ ವಿವಿಧ ರೀತಿಯಾದಂತಹ ಯೋಜನೆಗಳನ್ನು ಮೊಬೈಲ್ ನೆಟ್ವರ್ಕ್ ಕಂಪನಿಗಳು ತೆಗೆದುಕೊಂಡು ಅನುಷ್ಠಾನ ಮಾಡಿ. ಗ್ರಾಹಕರನ್ನು ಅದರಿಂದ ಆಕರ್ಷಿಸುವ ಪ್ರಯತ್ನದಲ್ಲಿ ಇದ್ದಾರೆ ಇನ್ನು ಭಾರತದಲ್ಲಿ ಇರುವಂತಹ ಟೆಲಿಕಾಂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಇದೀಗ ನೋಡಬಹುದು ಆಗಿದ್ದು ಇದರಲ್ಲಿ ಹೊಸ ಸರಿಯಾಗಿ ನೀಡುವುದರ ಮೂಲಕ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಬಹುದಾದಂತಹ ವಿಧಾನವನ್ನು ಮಾಡುತ್ತಿವೆ. ಜಿಯೋ ಕಂಪನಿಯ ಹೊಸ ಯೋಜನೆ : ರಿಲಯನ್ಸ್ ಜಿಯೋ ಕಂಪನಿಯು ಇದೀಗ ಸಿಮ್…

Read More
Good news from the government for coconut farmers

ಹೆಚ್ಚಾಗಿ ತೆಂಗಿನ ತೋಟ ಮಾಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಹೆಚ್ಚಿನ ಮಾಹಿತಿ ತಿಳಿಯಿರಿ

ನಮಸ್ಕಾರ ಸ್ನೇಹಿತರೆ, ಕೃಷಿಕರ ಸಂಕೆ ಭಾರತದಲ್ಲಿ ಹೆಚ್ಚಿದೆ ಅದರಲ್ಲಿಯೂ ಕೃಷಿ ಮಾಡಿ ಜೀವನ ನಡೆಸುವ ರೈತರು ಕರ್ನಾಟಕದಲ್ಲಿ ಬಹಳಷ್ಟು ಜನರಿದ್ದಾರೆ ಹಾಗಾಗಿ ಸರ್ಕಾರ ಹಿಂದಿನಿಂದಲೂ ಕೃಷಿಗೆ ಬೆಂಬಲ ನೀಡುತ್ತಿದೆ. ಇದೀಗ ತೆಂಗು ಕಂಗು ಬೆಳೆಯುವ ರೈತರು ಕರ್ನಾಟಕದಲ್ಲಿ ಹೆಚ್ಚಾಗಿದ್ದು ಇಂತಹ ಬೆಳೆಯಲ್ಲಿ ಇಳುವರಿ ಕಂಡುಕೊಂಡು ಬದುಕು ಕಟ್ಟಿಕೊಂಡು ಅವರು ಕೂಡ ಇದ್ದಾರೆ. ಇದೀಗ ಇಂದು ರೈತರು ಬೆಳೆ ಬೆಳೆದರು ಕೂಡ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ ಅದರ ಜೊತೆಗೆ ಪದ್ಯವರ್ತಿಗಳ ಹಾವಳಿ ಹೆಚ್ಚಾದ ಕಾರಣದಿಂದಾಗಿ ರೈತರು ಸಾಕಷ್ಟು…

Read More
Good news for daily wage workers is increase in salary

ದಿನಗೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್ : ಕೆಲಸಕ್ಕೆ ಹೋಗುವ ಮುನ್ನ ಹಣ ಎಷ್ಟು ಹೆಚ್ಚಳ ಆಗಿದೆ ನೋಡಿ

ನಮಸ್ಕಾರ ಸ್ನೇಹಿತರೇ, ದೇಶದ ಜನತೆಗಾಗಿ ಕೇಂದ್ರದ ಮೋದಿ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಅನೇಕ ರೀತಿಯ ಸೌಲಭ್ಯವನ್ನು ಕೂಡ ಒದಗಿಸುತ್ತಿದೆ. ಇದೀಗ ಸರ್ಕಾರ ಅನೇಕ ಸೌಲಭ್ಯಗಳನ್ನು ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದ ಕಾರಣದಿಂದಾಗಿ ಜನರಿಗೆ ನೀಡಲು ಮುಂದಾಗಿದೆ. ಮೋದಿ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಲೋಕಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ ಸದ್ಯ ಇದೆ ಈಗ ಕರ್ನಾಟಕದ ಜನತೆಗೆ ಮೋದಿ ಸರ್ಕಾರ ಬಹುದೊಡ್ಡ ಅಪ್ಡೇಟ್ ಅನ್ನು ನೀಡಿದ್ದು ದಿನಗೂಲಿ ಕಾರ್ಮಿಕರಿಗೆ ಕರ್ನಾಟಕದಲ್ಲಿ ಮೋದಿ…

Read More
Good news for bus passengers from KSRTC

KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಜಾರಿಯಾಗಿರುವ ಇದು ಗ್ಯಾರಂಟಿ ಯೋಜನೆಗಳಲ್ಲಿ ಜನರು ಹೆಚ್ಚು ಬಳಸುತ್ತಿರುವ ಹಾಗೂ ಜನರನ್ನು ಹೆಚ್ಚು ತಲುಪುತ್ತಿರುವ ಯೋಜನೆಯೆಂದರೆ ಅದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವಂತಹ ಶಕ್ತಿ ಯೋಜನೆ ಎಂದು ಹೇಳಬಹುದು. ಮಹಿಳೆಯರಿಂದ ಶಕ್ತಿ ಯೋಜನೆಗೆ ಉತ್ತಮ ಪ್ರತಿಭೆಯು ಕೂಡ ವ್ಯಕ್ತವಾಗಿದ್ದು ಶಕ್ತಿ ಯೋಜನೆ ರಾಜ್ಯದಲ್ಲಿ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಸರ್ಕಾರಿ ಬಸ್ಗಳಲ್ಲಿ ದುಪ್ಪಟ್ಟಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪುರುಷರಿಗೆ ಬಸ್ಸಿನಲ್ಲಿ ಮಹಿಳೆಯರ ಪ್ರಯಾಣದಿಂದಾಗಿ ಸೀಟು ಸಿಗದೆ ನಿಮಗೆ ಪ್ರಯಾಣ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ…

Read More
KSRTC Official Announcement Good news for commuters!

KSRTC ಅಧಿಕೃತ ಘೋಷಣೆ : ಬೆಳ್ಳಂಬೆಳಗ್ಗೆ ಪ್ರಯಾಣಿಕರಿಗೆ ಶುಭ ಸುದ್ದಿ!

ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಜಾರಿಯಾಗಿರುವ ಇದು ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಜನರನ್ನು ತಲುಪುತ್ತಿರುವ ಯೋಜನೆ ಎಂದರೆ ಅದು ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ ಎಂದು ಹೇಳಬಹುದು. ರಾಜ್ಯದಲ್ಲಿ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದ್ದು . ಶಕ್ತಿ ಯೋಜನೆ ರಾಜ್ಯದಲ್ಲಿ ಪ್ರಾರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಸರ್ಕಾರಿ ಬಸ್ಗಳಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದು ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರ ಪ್ರಯಾಣದಿಂದಾಗಿ ಬಸ್ಗಳಲ್ಲಿ ಪುರುಷರಿಗೆ ಸೀಟು ಸಿಗದೆ ಪುರುಷರು ನಿಂತೆ ಪ್ರಯಾಣ ಮಾಡುವಂತಾಗಿದೆ…

Read More