rtgh
cash-interest-hike-for-sbi-customers

SBI ಗ್ರಾಹಕರಿಗೆ ಗುಡ್ ನ್ಯೂಸ್ : ನಿಮ್ಮ ಹಣ ಈ ಬ್ಯಾಂಕ್ ನಲ್ಲಿ ಇದ್ದಾರೆ ತಪ್ಪದೆ ಗಮನಿಸಿ !

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕಿನಲ್ಲಿ ಹಣ ಇಡುವವರಿಗೆ ಸ್ಟೇಟ್ ಬ್ಯಾಂಕ್ ಸಿಹಿ ಸುದ್ದಿ ಗ್ರಾಹಕರಿಗೆ ನೀಡಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅತ್ಯಕರ್ಷಕ ಕೊಡುಗೆ ಹಾಗೂ ಹೆಚ್ಚಿನ ಆದಾಯವನ್ನು ಫಿಕ್ಸೆಡ್ ಡೆಪಾಸಿಟ್ ವರ್ಗದಲ್ಲಿ ನೀಡುವ ಮೂಲಕ ತನ್ನ ಗ್ರಾಹಕರನ್ನು ಎಸ್ಬಿಐ ಸೆಳೆಯುತ್ತಿದೆ ಎಂದು ಹೇಳಬಹುದು. ಎಸ್ ಬಿ ಅಮೃತ್ ಕಲೆಶ್ ಯೋಜನೆಯನ್ನು ಕೆಲದಿನಗಳ ಹಿಂದೆ ಜಾರಿಗೊಳಿಸಿತ್ತು ಬರೋಬ್ಬರಿ ನಾಲ್ಕು ಬಾರಿ ಬ್ಯಾಂಕ್ ಈವರೆಗೂ ತನಗಡುವಿನ ದಿನಾಂಕವನ್ನು ಮುಂದೂಡುತ್ತಾ ಬಂದಿದೆ ಇದರಿಂದಾಗಿ ನಿರೀಕ್ಷೆಗಿಂತ ಹೆಚ್ಚಿನ ಬಡ್ಡಿ ದರವನ್ನು ಹೂಡಿಕೆದಾರರು…

Read More
Waiver of interest on bank loans

ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಮನ್ನಾ : ತಡಮಾಡದೆ ಈ ಕೆಲಸ ತಕ್ಷಣ ಮಾಡಿ !

ನಮಸ್ಕಾರ ಸ್ನೇಹಿತರೆ ಸರಿಯಾದ ಸಮಯಕ್ಕೆ ರಾಜ್ಯದಲ್ಲಿ ಹಿಂಗಾರು ಮುಂಗಾರು ಬಾರದೆ ಅಕಾಲಿಕ ಸಮಯದಲ್ಲಿ ರೈತರು ಮಳೆ ಬಂದ ಕಾರಣದಿಂದಾಗಿ ತಾವು ಬೆಳೆದಂತಹ ಬೆಳೆಯು ನಾಶವಾಗಿರುವ ಕಾರಣದಿಂದ ಕಂಗಲಾಗಿದ್ದಾರೆ. ರಾಜ್ಯದಲ್ಲಿ ಜಲಕ್ಷಾಮ ಎದುರಾಗಿರುವ ಕಾರಣದಿಂದ ಸರಕಾರದ ಪರಿಸ್ಥಿತಿ ಎದುರಾಗಿದ್ದು ಇದರ ನಡುವೆ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಅವರಿಗಾಗಿ ರಾಜ್ಯ ಸರ್ಕಾರವು ಈಗ ನೆರವನ್ನು ನೀಡುವ ಸಲುವಾಗಿ ರೈತರ ಸಾಲದ ಮೇಲೆ ಇರುವಂತಹ ಬಡ್ಡಿಯನ್ನು ತೆರವುಗೊಳಿಸಲು ನಿರ್ಧರಿಸಿದ್ದು ರೈತರು ಬ್ಯಾಂಕುಗಳಿಂದ ಮತ್ತು ಪಡೆಯುವುದರ ಮೂಲಕ ಕೃಷಿಗೆ ಎಂದು ತೆಗೆದುಕೊಂಡಂತಹ ಸಾಲದ…

Read More
If the farmer pays the principal, the interest is completely waived

ರೈತರು ಅಸಲು ಪಾವತಿ ಮಾಡಿದರೆ ಬಡ್ಡಿ ಸಂಪೂರ್ಣ ಮನ್ನ : ಸಮಯ ಕಡಿಮೆ ಇದೆ ತಕ್ಷಣ ಈ ಕೆಲಸ ಮಾಡಿ !

ನಮಸ್ಕಾರ ಸ್ನೇಹಿತರೆ ರೈತರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲವನ್ನು ಪಡೆದಿದ್ದರೆ ಅಂತಹ ರೈತರಿಗೆ ಸರ್ಕಾರವು ಒಂದು ತಿಂಗಳ ಕಾಲಾವಕಾಶವನ್ನು ನೀಡಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಕಂತುಗಳನ್ನು 31-12-2023 ಕ್ಕೆ ಪಾವತಿ ಮಾಡಲು ಸಾಧ್ಯವಾಗದೇ ಇರುವಂತಹ ರೈತರಿಗೆ ಸಹಾಯ ಮಾಡಲು 29-02-2024 ವರೆಗೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಇದೀಗ ಸರ್ಕಾರವು 31-03-2024 ವರೆಗೆ ವಿಸ್ತರಣೆ ಮಾಡಿದೆ. ಹಾಗಾದರೆ ರಾಜ್ಯ ಸರ್ಕಾರವು ಯಾವ ದಿನಾಂಕದವರೆಗೆ ವಿಸ್ತರಣೆ ಮಾಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು…

Read More
Interest waiver for farmers who have taken agricultural loans

ಬೆಳ್ಳಂಬೆಳಗ್ಗೆ ಕೃಷಿ ಸಾಲ ಪಡೆದ ರೈತರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಲು 2 ದಿನ ಇದೆ !

ನಮಸ್ಕಾರ ಸ್ನೇಹಿತರೆ ಸಾಲ ನೀಡುವ ಸಂಸ್ಥೆಗಳ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಅಧಿಕವಾದಂತೆ ಸಾಲ ಪಡೆದುಕೊಳ್ಳುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಅನೇಕ ಕಾರಣಗಳಿಗೆ ಸಾಲವನ್ನು ಪಡೆಯಲಾಗಿದ್ದರೂ ಕೂಡ ಕೃಷಿ ಉದ್ದೇಶಕ್ಕಾಗಿ ಪಡೆಯುವ ಸಾಲಗಳಿಗೆ ಹೆಚ್ಚಿನ ಮಾನ್ಯತೆ ಇದ್ದು ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಈ ಬಾರಿಯೂ ಕೂಡ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕೆಂದಿದ್ದರು ಆದರೆ ಸರಿಯಾದ ಸಮಯದಲ್ಲಿ ಮಳೆ ಬಾರದ ಕಾರಣದಿಂದಾಗಿ ಪರಿಸರ ಕಾರಣಕ್ಕೆ ಬೆಲೆ ನಾಶವಾದ ಕಾರಣದಿಂದ ಹಣ ಮರಳಿ…

Read More
5 lakh money announcement without any interest

ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ಹಣ ಘೋಷಣೆ : ಈ ತಕ್ಷಣ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

ನಮಸ್ಕಾರ ಸ್ನೇಹಿತರೆ ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು ಅದಕ್ಕಾಗಿ ಇದೇ ಕ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. 9 ಕೋಟಿ ಹೆಚ್ಚು ಮಹಿಳೆಯರನ್ನು ದೇಶದಲ್ಲಿ ಒಳಗೊಂಡಿದ್ದು 83 ಲಕ್ಷಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಆದಾಯವನ್ನು ಉನ್ನತಿ ಕರಿಸುವಂತ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಹೇಳಬಹುದು. ಹಾಗಾದರೆ ಕೇಂದ್ರ ಸರ್ಕಾರದ ಆಯೋಜನೆ ಯಾವುದು? ಆ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು…

Read More
Interest free loan to farmers

ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ಒಂದು ವಿಶೇಷ ಕೊಡುಗೆ ನೀಡಿದೆ. ರಾಜ್ಯ ಸರ್ಕಾರ ಈ ಬಜೆಟ್ಟಿನಲ್ಲಿ ರೈತರಿಗೆ 5 ಲಕ್ಷದವರೆಗೂ ಸಹ ದೀರ್ಘಾವಧಿ ಸಾಲದ ಮಿತಿಯನ್ನು ತಿಳಿಸಲಾಗಿದೆ .ಈ ಸಂಪೂರ್ಣ ಮಾಹಿತಿಯನ್ನು ಎಲ್ಲಾ ರೈತರು ತಿಳಿದುಕೊಳ್ಳಿ. ದೀರ್ಘಾವಧಿ ಸಾಲದ ಮಾಹಿತಿ : ರಾಜ್ಯ ಸರ್ಕಾರವು ಬಜೆಟ್ ನಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲೆಂದು ಅನೇಕ ರೀತಿಯ ಯೋಜನೆಗಳ ಜೊತೆಗೆ ರೈತರಿಗೆ ಸಾಲದ ಮಿತಿಯನ್ನು ಸಹ ನಿಗದಿಪಡಿಸಲಾಗಿರುತ್ತದೆ. ರೈತರಿಗೆ 10 ಲಕ್ಷದಿಂದ 15…

Read More
Waiver of interest on farmers' loans

ರೈತರ ಸಾಲದ ಬಡ್ಡಿ ಮನ್ನಾ ಘೋಷಣೆ : ಷರತ್ತುಗಳನ್ನು ಒಮ್ಮೆ ಗಮನಿಸಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ರೈತರ ಸಾಲದ ಬಡ್ಡಿಮನ್ನ ಮಾಡಲು ದಿನಾಂಕವನ್ನು ಆದೇಶಿಸಿದೆ. ಯಾವ ದಿನಾಂಕದಂದು ಬಡ್ಡಿ ಮನ್ನಾ ಆಗಲಿದೆ ಹಾಗೂ ಸರ್ಕಾರದ ಷರತ್ತುಗಳೇನು ಎಂಬುದನ್ನು ತಿಳಿಯೋಣ. ರಾಜ್ಯ ಸರ್ಕಾರದಿಂದ ಸಹಾಯಧನ : ಕರ್ನಾಟಕದಲ್ಲಿ ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಮುಂಗಾರು ರೈತರಿಗೆ ಸಂಕಷ್ಟದ ಪರಿಸ್ಥಿತಿ ತಂದಿತ್ತು ಹಾಗಾಗಿ ಸರ್ಕಾರದಿಂದ ಸಹಾಯ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಬಡ್ಡಿಮನ್ನು ಮಾಡಲು ಆದೇಶ ನೀಡಲಾಗಿದೆ .ಸರ್ಕಾರದ…

Read More