ಇನ್ನುಮುಂದೆ ಗ್ಯಾರಂಟಿ ಯೋಜನೆಯಿಂದ ಪ್ರಯೋಜನ ಲಭ್ಯವಿಲ್ಲ : ಸರ್ಕಾರದಿಂದ ಹೊಸ ನಿರ್ಣಯ
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಗ್ಯಾರಂಟಿ ಯೋಜನೆಗಳು ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು ಅದರಲ್ಲಿಯೂ ಮುಖ್ಯವಾಗಿ ಗೃಹ ಜ್ಯೋತಿ ಯೋಜನೆಯು ಕೂಡ ಒಂದಾಗಿದೆ ಅದರಂತೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಜೀರೋ ಬಿಲ್ ಕೂಡ ಹೆಚ್ಚಿನ ಜನರಿಗೆ ಬರುತ್ತಿದೆ. ಆದರೆ ಇದೀಗ ಹೆಚ್ಚಿನ ಬಡವರ್ಗದ ಜನತೆಗೆ ಬೃಹತಿ ಯೋಜನೆ ನೆರವಾದರೆ ಇದೀಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಂತಹ ಜನರಿಗೆ ಸರ್ಕಾರವು ನೀಡಿರುವ ಈ ಒಂದು ನಿರ್ಣಯ ಶಾಕ್ ನೀಡಿದೆ….