rtgh
If you call this number, you will receive drought relief money

ಈ ನಂಬರಿಗೆ ಕಾಲ್ ಮಾಡಿದರೆ ಬರ ಪರಿಹಾರದ ಹಣ ಬರುತ್ತೆ ತಪ್ಪದೆ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಧನವನ್ನು ನೇರವಾಗಿ ಸರ್ಕಾರವು ಡಿ ಬಿ ಟಿ ಮೂಲಕ ಹಣವನ್ನು ಜಮಾ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ್ ರವರು ತಿಳಿಸಿದ್ದಾರೆ. ತಮಗೆ ಖಾತೆಗೆ ರೈತರು ಹಣ ಜಮಾ ಆಗಿರುವುದರ ಕುರಿತು ಪರಿಶೀಲಿಸಿಕೊಂಡು ಬೆಳೆ ಹಾನಿ ಪರಿಹಾರದ ಹಣ ಜಮಾ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವಂತಹ ಸಹಾಯವಾಣಿ ಕೇಂದ್ರಗಳಿಗೆ ಕರೆಮಾಡುವುದರ…

Read More