rtgh
today-the-rain-started-again-in-the-state-of-karnataka

ಇಂದು ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಳೆ ಆರ್ಭಟ ಶುರು : ಈ ಜಿಲ್ಲೆಯಲ್ಲಿ ಮಾತ್ರ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲೂ ಮಳೆಯ ಆರ್ಭಟ ಜೋರಾಗಲಿದೆ ಈ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಸಹ ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇದ್ದು ಹಳ್ಳಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಆದರೆ ಇದೀಗ ಹವಮಾನ ಇಲಾಖೆಯಿಂದ ಬರ್ಜರಿ ಸಿಹಿ ಸುದ್ದಿ ಎಂದು ಹೊರ ಬೀಳುತ್ತಿದೆ ಅದನ್ನು ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ ಎಲ್ಲೆಲ್ಲಿ ಮಳೆ ಬರುತ್ತದೆ ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ. ಈ ಪ್ರಮುಖ ಜಿಲ್ಲೆಗಳಿಗೆ ಮಳೆ ಬರಲಿದೆ: ಕರ್ನಾಟಕದ ರಾಜ್ಯದ…

Read More
During Ugadi, it rains in these districts of Karnataka state

ಯುಗಾದಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬರುತ್ತೆ : ನಮ್ಮ ಊರಿನ ಹೆಸರು ನೋಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯಾವ ಸ್ಥಳಗಳಲ್ಲಿ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ತಿಳಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ ಆಗುತ್ತದೆ ಮಿತಿಮೀರಿದ ತಾಪಮಾನ ಬಹುತೇಕ ಕಡೆಗೆ ದಾಖಲಾಗುತ್ತಿದೆ. ಅತಿ ಹೆಚ್ಚು ಉಷ್ಣಾಂಶ ರಾಜ್ಯದಲ್ಲಿ ಕಲಬುರ್ಗಿಯಲ್ಲಿ ದಾಖಲಾಗಿದ್ದು ಉದ್ಯಾನ ನಗರಿ ಎಂದೆ ಖ್ಯಾತಿಯಾಗಿದ ಬೆಂಗಳೂರು ಕೂಡ ಇದೀಗ ಅಧಿಕ ತಾಪಮಾನಕ್ಕೆ ಬೆಂದು ಹೋಗಿದೆ. ಇನ್ನು ಮೂರುವಾರ ಈ ವಾತಾವರಣ ಮುಂದುವರೆಯಲಿದ್ದು ಆನಂತರ ಬಹುತೇಕ ಕಡೆಗಳಲ್ಲಿ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ…

Read More
Another 4 days of rain in these districts of the state

ಮತ್ತೆ 4 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯ ಆರ್ಭಟ : ನಿಮ್ಮ ಭಾಗದಲ್ಲಿ ಮಳೆ ಬರುತ್ತಾ ನೋಡಿ !

ನಮಸ್ಕಾರ ಸ್ನೇಹಿತರೆ ಇಂದಿನಿಂದ ನಾಲ್ಕು ದಿನಗಳ ಕಾಲ ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಹಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಲಿದೆ ಹಾಗೂ ಎಷ್ಟು ಉಷ್ಣಾಂಶ ಯಾವ ಜಿಲ್ಲೆಗಳಲ್ಲಿ ಇರಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಮಳೆಯ ಆರ್ಭಟ : ಹವಾಮಾನ ಇಲಾಖೆಯು ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಬಗ್ಗೆ…

Read More
7th Pay Commission salary DA release in the state

ರಾಜ್ಯದಲ್ಲಿ 7ನೇ ವೇತನ ಆಯೋಗ : ನೌಕರರ ಸಂಬಳ ಹಾಗು DA ಹಣ ಹೆಚ್ಚಳ ಎಷ್ಟು ಆಗಿದೆ ನೋಡಿ

ನಮಸ್ಕಾರ ಸ್ನೇಹಿತರೆ, ದೇಶದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ತಿಳಿಸಲಾಗುತ್ತಿದೆ. ಹೋಳಿ ವಿಶೇಷ ಸಂದರ್ಭದಲ್ಲಿ ವಾಸ್ತವವಾಗಿ ಸರ್ಕಾರಿ ನೌಕರರಿಗೆ ಬಿಎ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರವು 18 ತಿಂಗಳ ಡಿಎ ಬಾಕಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಅದರಂತೆ ಶೀಘ್ರದಲ್ಲಿಯೇ ಕೇಂದ್ರದ ಮೋದಿ ಸರ್ಕಾರದಿಂದ ನೌಕರರು ಮತ್ತು ಪಿಂಚಣಿದಾರರ ಕಾಯುವಿಕೆಗೆ ಕೊನೆ ಆಗಲಿದೆ. ಸರ್ಕಾರ ಖಜಾನೆ ಪೆಟ್ಟಿಗೆ ತೆರೆಯಲು ಕೇಂದ್ರ ಸರ್ಕಾರಿ ನೌಕರರಿಗೆ ಹೊರಟಿದೆ. ಇದರ ಮೂಲಕ ತಮ್ಮ ಶ್ರೀಮಂತರಾಗುವಂತಹ ಕನಸನ್ನು ಪ್ರತಿಯೊಬ್ಬರೂ ಕೂಡ ನನಸಾಗಿಸಿಕೊಳ್ಳಬಹುದು. 18…

Read More
All bar shops in the state will be closed for 3 days

ರಾಜ್ಯದಲ್ಲಿ 3 ದಿನ ಎಲ್ಲಾ ಮಧ್ಯದ ಅಂಗಡಿ ಬಂದ್ ! ಸರ್ಕಾರದಿಂದ ಆದೇಶ !

ನಮಸ್ಕಾರ ಸ್ನೇಹಿತರೆ ಸದ್ಯದೀಗ ಸಾಕಷ್ಟು ನಿಯಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಪರಿಚಯಿಸುತ್ತಿದೆ ಅದರಂತೆ ವಿವಿಧ ರೀತಿಯ ಹೊಸ ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ಈಗಾಗಲೇ ಪರಿಚಯಿಸಿದ್ದು ರಾಜ್ಯ ಸರ್ಕಾರದಲ್ಲಿ ಮಹತ್ವದ ನಿಯಮವನ್ನು ರಾಜ್ಯದಲ್ಲಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಹೊಸ ನಿಯಮ ಫೆಬ್ರವರಿ ಹದಿನಾರುಕರಿಂದ ಜಾರಿಯಾಗಲಿದ್ದು ಮಧ್ಯಪ್ರಿಯರಿಗೆ ಈ ಹೊಸ ನಿಯಮವು ನೇರ ಪರಿಣಾಮ ಬೀರಲಿದೆ. ಮೂರು ದಿನ ಮಧ್ಯ ಮಾರಾಟ ನಿಷೇಧ ಆಗಲಿದೆ : ಮಧ್ಯಪ್ರಿಯರಿಗೆ ರಾಜ್ಯ ಸರ್ಕಾರ ಸದ್ಯ ಇದೀಗ ಶಾಕಿಂಗ್ ನ್ಯೂಸ್…

Read More
State Level Job Fair Bangalore

ಬೃಹತ್ ಉದ್ಯೋಗ ಮೇಳ ನೊಂದಣಿ ಮಾಡಿ : ಕೆಲವೆ ದಿನಗಳು ಬಾಕಿ ಇದೆ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ಮಾಡಿದ್ದು ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವತಹ ರಾಜ್ಯ ಸರ್ಕಾರವೇ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಯಾರು ಉದ್ಯೋಗ ಪಡೆಯಬೇಕೆಂದು ಅಂದುಕೊಂಡಿದ್ದೀರಾ ನಿಮಗೆಲ್ಲರಿಗೂ ಒಂದು ಉದ್ಯೋಗ ಸಿಗುವ ಭರವಸೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮಾಡುತ್ತಿದೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಉದ್ಯೋಗ ಮೇಳದ ತಂಡ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸುವ ಮೂಲಕ ವಿವಿಧ…

Read More