rtgh
vegetable price hike kannada

ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ

ಹಲೋ ಸ್ನೇಹಿತರೇ, ಬರ ಮತ್ತು ಬಿಸಿಲು, ತಾಪಮಾನ ಏರಿಕೆ ಹಾಗೂ ನೀರಿನ ಕೊರತೆ ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಳೆದ 15 ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯು ಭಾರಿ ಏರಿಕೆಯನ್ನು ಕಂಡಿದೆ. ಇಳುವರಿಯು ಕೂಡ ಬಹಳ ಕಡಿಮೆಯಾಗಿ ಬೇಳೆ ಕಾಳುಗಳ ಕೊರತೆಯು ಸಹ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿಬೇಳೆ ಹಾಗೂ ಅಕ್ಕಿ ದರಗಳು ಶೇಕಡ 15ರಷ್ಟು…

Read More
25% increase mobile bill

ಮೊಬೈಲ್ ಬಳಕೆದಾರರಿಗೆ ಶಾಕ್.!! ಇನ್ಮುಂದೆ ಮೊಬೈಲ್‌ ಬಿಲ್‌ 25% ಹೆಚ್ಚಳ

ಹಲೋ ಸ್ನೇಹಿತರೇ, ಲೋಕಸಭಾ ಚುನಾವಣೆಯ ನಂತರ ಮೊಬೈಲ್ ಬಳಕೆದಾರರು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು. ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ವರದಿಗಳ ಪ್ರಕಾರ, ಚುನಾವಣೆಯ ನಂತರ, ಮೊಬೈಲ್ ಫೋನ್ ಬಳಕೆದಾರರ ಬಿಲ್ ಸುಮಾರು 25% ರಷ್ಟು ಹೆಚ್ಚಾಗಬಹುದು. ಟೆಲಿಕಾಂ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ನಾಲ್ಕನೇ ಸುತ್ತಿನ ಸುಂಕ ಹೆಚ್ಚಳಕ್ಕೆ ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ. ಕಂಪನಿಗಳ…

Read More
Post Office Scheme kannada

Post Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

ಹಲೋ ಸ್ನೇಹಿತರೇ, ಒಂದು ವೇಳೆ ನೀವು ಪಕ್ಕ ಗ್ಯಾರಂಟಿ ಹಾಗೂ ಲಾಭದಾಯಕ ರಿಟರ್ನ್ ಅನ್ನು ಪಡೆದುಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಎನ್ನುವಂತಹ ಯೋಜನೆ ಹಾಕಿಕೊಂಡಿದ್ದರೆ ಖಂಡಿತವಾಗಿ ನಿಮಗೆ ಪೋಸ್ಟ್ ಆಫೀಸ್ ಯೋಜನೆಗಳು ಅತ್ಯಂತ ಸುರಕ್ಷಿತ ಎಂದು ಹೇಳಬಹುದು. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ದೀರ್ಘಕಾಲಿಕ ಹೂಡಿಕೆಯ ಯೋಜನೆ ಆಗಿರುವಂತಹ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF). ಪೋಸ್ಟ್ ಆಫೀಸ್ನ ಈ ಯೋಜನೆ ಎನ್ನುವುದು ನಿಮಗೆ ದೀರ್ಘಕಾಲಿಕ ಹೂಡಿಕೆಯಲ್ಲಿ ಸಾಕಷ್ಟು ಲಾಭವನ್ನು…

Read More
Drought relief

ರೈತರೇ ಇತ್ತಕಡೆ ಗಮನಕೊಡಿ.!! ಈ ದಾಖಲೆ ಇದ್ದವರ ಖಾತೆಗೆ ʼಬರ ಪರಿಹಾರʼ

ಹಲೋ ಸ್ನೇಹಿತರೇ, 2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್‍ಡಿಆರ್‍ಎಫ್ ಅಥವಾ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2 ಸಾವಿರ ರೂ.ಗಳವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಸರ್ಕಾರವು ಆದೇಶಿಸಿದೆ. ಬೆಳೆ ಸಮೀಕ್ಷೆಯ ದತ್ತಾಂಶದ ಮಾಹಿತಿಯ ಆಧಾರ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರವನ್ನು ತಂತ್ರಾಂಶದ ಮೂಲಕ…

Read More
seed drill machine scheme

ರೈತರಿಗೆ ಸಂತಸದ ಸುದ್ದಿ.!! ನಿಮ್ಮೊಂದಿಗೆ ಕೈ ಜೋಡಿಸಲಿದೆ ಸರ್ಕಾರ

ಹಲೋ ಸ್ನೇಹಿತರೇ, ಸದ್ಯ ಬೇಸಿಗೆ ಬೆಳೆಗಳ ಬಿತ್ತನೆ ಹಂಗಾಮು ನಡೆಯುತ್ತಿದ್ದು, ಇದಾದ ಬಳಿಕ ಬೆಳೆಗಳ ಬಿತ್ತನೆಗೆ ಸಿದ್ಧತೆ ನಡೆಸಲಾಗುವುದು. ಇದಕ್ಕಾಗಿ, ರೈತರಿಗೆ ಬೆಳೆಗಳ ಬೀಜಗಳನ್ನು ಸರಿಯಾಗಿ ಬಿತ್ತುವ ಯಂತ್ರದ ಅಗತ್ಯವಿರುತ್ತದೆ ಇದರಿಂದ ಬೆಳೆಗಳ ಉತ್ತಮ ಇಳುವರಿಯನ್ನು ಪಡೆಯಬಹುದು. ಬೀಜಗಳನ್ನು ಬಿತ್ತಲು ಮಾಡಿದ ಸೀಡ್ ಡ್ರಿಲ್ ಯಂತ್ರವು ಆಧುನಿಕ ಕೃಷಿ ಯಂತ್ರವಾಗಿದ್ದು, ಇದು ಬೀಜಗಳನ್ನು ಸಾಲುಗಳಲ್ಲಿ ಬಿತ್ತುತ್ತದೆ ಮತ್ತು ಬೀಜಗಳನ್ನು ನಿಗದಿತ ದೂರ ಮತ್ತು ಆಳದಲ್ಲಿ ಬಿತ್ತುತ್ತದೆ, ಇದು ಬೀಜಗಳ ಉತ್ತಮ ಮೊಳಕೆಯೊಡೆಯಲು ಕಾರಣವಾಗುತ್ತದೆ. ವಿಶೇಷವೆಂದರೆ ಬಿತ್ತನೆಗೆ ಬಳಸುವ…

Read More
Rain alert karnataka

ರಾಜ್ಯಾದ್ಯಂತ 3 ದಿನ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹಲೋ ಸ್ನೇಹಿತರೇ, ರಾಜ್ಯಾದ್ಯಂತ ಇನ್ನು ಮೂರು ದಿನಗಳ ಕಾಲ ಭಾರಿ ಮಳೆ ಆಗುವ ಸಂಭವ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಸಹ ಹೊರಡಿಸಲಾಗಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮೇ 13ರ ಸೋಮವಾರ ಗುಡುಗು ಸಹಿತ ಭಾರೀ ಮಳೆ ಆಗುವ…

Read More
Ambassador car electric Model

ನ್ಯೂ ಲುಕ್‌ನಲ್ಲಿ ಅಂಬಾಸಿಡರ್ ಕಾರು ರೀ ಎಂಟ್ರಿ! ಅದೂ ಕೂಡ ಎಲೆಕ್ಟ್ರಿಕ್ ಮಾದರಿಯಲ್ಲಿ ಲಭ್ಯ

ಹಲೋ ಸ್ನೇಹಿತರೇ, ಅಂಬಾಸಿಡರ್.. ಈ ಪೀಳಿಗೆಯವರಿಗೆ ಈ ಕಾರಿನ ಬಗ್ಗೆ ಅಷ್ಟು ತಿಳಿದಿಲ್ಲ. ಆದ್ರೆ ಇದು ಒಂದು ಕಾಲದಲ್ಲಿ ಮಾರುಕಟ್ಟೆಯ ರಾಜ, ರಾಯಭಾರಿ ಐಕಾನ್ ಆಗಿ ಕಾಣಿಸಿಕೊಂಡಿತ್ತು ಆದ್ರೆ ಇದೀಗ ಮತ್ತೆ ತನ್ನ ಹೊಸ ಲುಕ್‌ ನೊಂದಿಗೆ ರೀ ಎಂಟ್ರಿಯನ್ನು ಕೊಡುತ್ತಿದೆ ಈ ಹೊಸ ಲುಕ್‌ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ. ರಾಜಕಾರಣಿ ಎಂದರೆ ಅಂಬಾಸಿಡರ್ ಕಾರನ್ನು ಖಂಡಿತ ಬಳಸಬೇಕು ಎಂಬಂತಾಗಿತ್ತು. ಕಾರು ಅಷ್ಟೊಂದು…

Read More
Chilli Rate hike

ಗಗನಕ್ಕೆ ಏರಿಕೆಯಾದ ಮೆಣಸಿನ ಘಾಟು.!! ಎಷ್ಟು ಗೊತ್ತಾ ಇಂದಿನ ಬೆಲೆ?

ಹಲೋ ಸ್ನೇಹಿತರೇ, ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ಇಳುವರಿಯು ಕೂಡ ಕಡಿಮೆ ಆಗಿ ಮೆಣಸಿನಕಾಯಿಯ ಬೆಲೆ ಗಗನಕ್ಕೇರಿದೆ. ಈ ಮೂಲಕ ಗ್ರಾಹಕರು ಸಹ ಕಂಗಾಲಾಗಿದ್ದಾರೆ. ಬಿಸಿಲಿನ ತೀವ್ರತೆಯಿಂದ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಗಳ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿರುವ ಹಿನ್ನೆಲೆ ಪೂರೈಕೆಯಾಗಿದೆ ಕಡಿಮೆಯಾಗಿದೆ. ಇದರಿಂದಾಗಿಯೇ ಸಹಜವಾಗಿ ತರಕಾರಿಗಳ ಬೆಲೆಯು ಏರಿಕೆಯನ್ನು ಕಂಡಿದೆ. ಇನ್ನು ಬೀನ್ಸ್ ಗಳು, ಗೆಡ್ಡೆಕೋಸು ಮತ್ತು ಬೀಟ್ರೂಟ್ ಹಾಗೂ ಹೀರೇಕಾಯಿ ಮುಂದಾದ ಎಲ್ಲಾ ತರಕಾರಿಗಳ ದರವೂ ಏರಿಕೆ ಆಗಿದೆ. ಅದರ…

Read More
senior citizen free bus pass

60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಘೋಷಣೆ

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಸರ್ಕಾರಿ ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆ ಜನಪ್ರಿಯ ಆಗಿದ್ದಂತೆ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸರ್ಕಾರಿ ಬಸ್ ಈಗ ನಿತ್ಯ ಓಡಾಟಕ್ಕೂ ಸದಾ ಜನಜಂಗುಳಿಯಿಂದ ತುಂಬುತ್ತಿದೆ‌. ಈ ನೆಲೆಯಲ್ಲಿ ಸರ್ಕಾರಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶವನ್ನು ನೀಡಬೇಕು ಎಂಬ ಮನವಿಯು ಸಹ ಬಂದಿದ್ದು ಈಗಾಗಲೇ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ…

Read More
Mahila Udyogini Scheme

ಮಹಿಳಾ ಉದ್ಯೋಗಿಗಳಿಗೆ ಸುಲಭವಾಗಿ ಸಿಗತ್ತೆ 3 ಲಕ್ಷ!! ಪಡೆಯೋದು ಹೇಗೆ ಗೊತ್ತಾ?

ಹಲೋ ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಆಯೋಜಿಸುತ್ತಿದೆ, ಯೋಜನೆಗಳಲ್ಲಿ ಒಂದು ಉದ್ಯೋಗಿನಿ ಯೋಜನೆ. ತಾಯಿ ಮತ್ತು ಸಹೋದರಿಯರಿಗಾಗಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, ಕರ್ನಾಟಕ ರಾಜ್ಯದ ತಾಯಂದಿರು ಮತ್ತು ಸಹೋದರಿಯರು ₹3,00,000/- ಆರ್ಥಿಕ ನೆರವು ಪಡೆಯುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ. ಮಹಿಳಾ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಮತ್ತು ಪ್ರಯೋಜನಗಳು? ಮಹಿಳಾ ಉದ್ಯೋಗಿನಿ ಯೋಜನೆಗೆ ಅರ್ಹತೆ? 60…

Read More