rtgh
Distribution of free land and hakku patra

ಅನ್ನದಾತರಿಗೆ ಸಂತಸದ ಸುದ್ದಿ.!! ಈ ಜಿಲ್ಲೆಯವರಿಗೆ ಉಚಿತ ಭೂಮಿ ಮತ್ತು ಹಕ್ಕು ಪತ್ರ ವಿತರಣೆ

ಹಲೋ ಸ್ನೇಹಿತರೇ, ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡಿಕೊಂಡು ಇರುವ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಡೆಗೂ ಬಹಳ ವರ್ಷಗಳ ನಂತರ ರೈತರು ಸ್ವಂತ ಜಮೀನು ಪಡೆದುಕೊಳ್ಳಲು ಸರ್ಕಾರ ಸಹಕರಿಸುತ್ತಿದೆ. ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡುತ್ತಿರುವ ರೈತರು ಅರಣ್ಯ ಇಲಾಖೆಯಿಂದ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಅರಣ್ಯ ಭೂಮಿಯ ಸುತ್ತಮುತ್ತಲಿನ ತಮ್ಮ ಜಮೀನನ್ನು ಹೊಂದಿದ್ದರು ಕೂಡ ರೈತರು ಸ್ವಂತದಾಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದು…

Read More