rtgh
Kisan Aashirwad scheme

ಅನ್ನದಾತರಿಗೆ ಸಂತಸದ ಘಳಿಗೆ.!! ಸರ್ಕಾರದಿಂದ ನಿಮ್ಮ ಕೈ ಸೇರಲಿದೆ ₹25,000

ಹಲೋ ಸ್ನೇಹಿತರೇ, ನಮ್ಮ ದೇಶ ಕೃಷಿಯನ್ನು ಜೀವಾಳವಾಗಿಸಿಕೊಂಡಿದ್ದರೂ ಕೂಡ , ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇದೇ ಕಾರಣಕ್ಕೆ ಕೃಷಿಯನ್ನು ಇನ್ನಷ್ಟು ಹೆಚ್ಚು ಜನ ಅಥವಾ ರೈತರು ಮುಂದುವರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಕೆಲವು ಪ್ರಮುಖ ಸೌಲಭ್ಯಗಳನ್ನು ಕೂಡ ಒದಗಿಸುತ್ತಿವೆ. ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಿಸಾನ್ ಆಶೀರ್ವಾದ ಸ್ಕೀಮ್ ಅನ್ನು…

Read More