rtgh
Interest waiver for farmers who have taken agricultural loans

ಬೆಳ್ಳಂಬೆಳಗ್ಗೆ ಕೃಷಿ ಸಾಲ ಪಡೆದ ರೈತರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಲು 2 ದಿನ ಇದೆ !

ನಮಸ್ಕಾರ ಸ್ನೇಹಿತರೆ ಸಾಲ ನೀಡುವ ಸಂಸ್ಥೆಗಳ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಅಧಿಕವಾದಂತೆ ಸಾಲ ಪಡೆದುಕೊಳ್ಳುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಅನೇಕ ಕಾರಣಗಳಿಗೆ ಸಾಲವನ್ನು ಪಡೆಯಲಾಗಿದ್ದರೂ ಕೂಡ ಕೃಷಿ ಉದ್ದೇಶಕ್ಕಾಗಿ ಪಡೆಯುವ ಸಾಲಗಳಿಗೆ ಹೆಚ್ಚಿನ ಮಾನ್ಯತೆ ಇದ್ದು ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಈ ಬಾರಿಯೂ ಕೂಡ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕೆಂದಿದ್ದರು ಆದರೆ ಸರಿಯಾದ ಸಮಯದಲ್ಲಿ ಮಳೆ ಬಾರದ ಕಾರಣದಿಂದಾಗಿ ಪರಿಸರ ಕಾರಣಕ್ಕೆ ಬೆಲೆ ನಾಶವಾದ ಕಾರಣದಿಂದ ಹಣ ಮರಳಿ…

Read More
Money for farmers who own agricultural land

ಸರ್ಕಾರದಿಂದ ಕೃಷಿ ಭೂಮಿ ಹೊಂದಿರುವ ರೈತರಿಗೆ 25,000 ಹಣ : ಈ ಕೂಡಲೇ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ರೈತರಿಗೆ ನೀಡುತ್ತಿರುವ ಸಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಸರ್ಕಾರದಿಂದ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಕೃಷಿ ಚಟುವಟಿಕೆಯನ್ನು ತ್ಯಜಿಸುವ ಸಲುವಾಗಿ 25000ಗಳವರೆಗೆ ರೈತರಿಗೆ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗಾದರೆ ಈ ಹಣವನ್ನು ಸ್ವಂತ ಕೃಷಿ ಭೂಮಿ ಹೊಂದಿರುವವರು ಸರ್ಕಾರದಿಂದ ಹೇಗೆ ಪಡೆದುಕೊಳ್ಳಬಹುದು ಹಾಗೂ ಹಣವನ್ನ ಯಾವ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ನೀವು ನೋಡಬಹುದು. ಸರ್ಕಾರದಿಂದ ಸಿಗಲಿದೆ…

Read More
4 lakh subsidy for construction of agricultural pits

ರೈತರಿಗೆ ಬೇಸಿಗೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು 4 ಲಕ್ಷ ಸಹಾಯಧನ ಹೆಚ್ಚಿನ ಮಾಹಿತಿ ಇಲ್ಲಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ರೈತರಿಗೆ ಸಹಾಯಕವಾಗುವಂತಹ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರುತ್ತಿದ್ದು ಇದೀಗ 10 ಹಲವಾರು ಯೋಜನೆಗಳ ಅಡಿಯಲ್ಲಿ ರೈತರಿಗೆ ಸಬ್ಸಿಡಿಯನ್ನು ಸರ್ಕಾರದಿಂದ ನೀಡಲಾಗುತ್ತಿದ್ದು. ಇದೀಗ ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಅದರಂತೆ ಯಾವ ಯೋಜನೆಯ ಮೂಲಕ ರೈತರು ಈ ಕೃಷಿ ಹೊಂಡವನ್ನು ನಿರ್ಮಾಣ ಮಾಡಲು ಸಹಾಯಧನವನ್ನು ಪಡೆಯಬಹುದು. ಈ ಯೋಜನೆಗೆ ಹೇಗೆ…

Read More
agricultural-solar-pumpset-subsidy

40,000 ಕೃಷಿ ಸೋಲಾರ್ ಪಂಪ್ಸೆಟ್ ಸಹಾಯಧನ : ಪ್ರತಿಯೊಬ್ಬ ರೈತರಿಗೆ ಸಿಗುತ್ತೆ ನೋಡಿ ! ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ರೈತರಿಗಾಗಿ ಸುದ್ದಿಯನ್ನು ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕೃತ ತಯಾರಿಯನ್ನು ನಡೆಸುತ್ತಿದ್ದು ನಾಲ್ಕು ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳು ರಾಜ್ಯದಲ್ಲಿ ನಾವು ನೋಡಬಹುದು ಅದರಲ್ಲಿ ಶೀಘ್ರದಲ್ಲಿಯೇ 40 ಸಾವಿರ ಪಂಪ್ಸೆಟ್ ಸಕ್ರಮವಾಗಲಿದೆ. ಈ ಎಲ್ಲಾ ಪಂಪ್ ಸೆಟ್ ಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ರವರು ಸೋಲಾರ್ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ….

Read More
agricultural-renaissance-project

ಕರ್ನಾಟಕದ ಎಲ್ಲಾ ರೈತರಿಗೂ 5 ರಿಂದ 20 ಲಕ್ಷ ಹಣ ಪಡೆಯಲು ಅರ್ಜಿ ಆಹ್ವಾನ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಅನೇಕ ರೈತರಿಗೆ ಅನುಕೂಲವಾಗಲಿ ಎಂದು ಹಾಗೂ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ. ರೈತರಿಗೆ ನೆರವಾಗಲು ಸರ್ಕಾರದಿಂದ ಒಂದು ಹೊಸ ಯೋಜನೆಯ ಮೂಲಕ 5 ಲಕ್ಷದಿಂದ 20 ಲಕ್ಷದವರೆಗೂ ಸಬ್ಸಿಡಿಯನ್ನು ಪಡೆಯುವ ಮಾಹಿತಿಯನ್ನು ತಿಳಿದುಕೊಳ್ಳಿ. ಕೃಷಿ ನವೋದಯ ಯೋಜನೆ : ಅನೇಕ ರೈತರಿಗೆ ಸಬ್ಸಿಡಿ ನೀಡುವ ಮುಖಾಂತರ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೃಷಿ ನವೋದಯ ಯೋಜನೆ ಸಹಾಯವಾಗಲಿದೆ. ಈ ಯೋಜನೆಯ ಮೂಲಕ ಅನೇಕ ರೈತರು ಅರ್ಜಿ ಸಲ್ಲಿಸುವ ಮುಖಾಂತರ…

Read More