rtgh
soura gruha scheme

ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್‌ ತಕ್ಷಣ ನೋಂದಾಯಿಸಿ

ಹಲೋ ಗೆಳೆಯರೇ, ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆಗೆ ಮೈಸೂರು ವ್ಯಾಪ್ತಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 3 ತಿಂಗಳಲ್ಲಿ ಒಂದೂವರೆ ಸಾವಿರ ಮಂದಿ ನೋಂದಾಯಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಒಮ್ಮೆ ಮನೆಯ ಛಾವಣಿಯ ನಿರ್ಮಿಸಿದರೆ 20 ವರ್ಷಗಳ ಕಾಲ ಉಚಿತವಾಗಿ ವಿದ್ಯುತ್ ಪಡೆಯಬಹುದು. ನೀವು ಇನ್ನು ಅರ್ಜಿ ಹಾಕದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ. ಉಚಿತ ವಿದ್ಯುತ್‌ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಪಡೆಯಬಹುದಾದ ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆ(ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ)ಗೆ ಮೈಸೂರು ಭಾಗದಲ್ಲಿ ಒಳ್ಳೆಯ…

Read More
new ration card apply karnataka

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು

ಹಲೋ ಗೆಳೆಯರೇ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಅಪ್ಲಿಕೇಶನ್ ಲಿಂಕ್ ಓಪನ್ ಮಾಡಲು ಇಲಾಖೆಯು ಮುಂದಾಗಿದೆ. ಎಲ್ಲಾ ವರ್ಗದವರು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಹಾಗೂ ಅಗತ್ಯವಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ಯಾವಾಗಿನಿಂದ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು? ಏಪ್ರಿಲ್ & ಮೇ ತಿಂಗಳು ಎಲೆಕ್ಷನ್ ನಡೆಯುತ್ತಿದ್ದು ಎಲೆಕ್ಷನ್ ಫಲಿತಾಂಶ ಬಿಡುಗಡೆಯ ನಂತರ ಜೂನ್ ಮೊದಲನೇ / 2ನೇ ವಾರದಲ್ಲಿ ಅರ್ಜಿ ಸಲ್ಲಿಸಲು…

Read More
sukanya samriddhi scheme

ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆ ತೆರೆಯಿರಿ.! ಶಿಕ್ಷಣ, ಮದುವೆ ಸಮಯಕ್ಕೆ ಸಿಗುತ್ತೆ 74 ಲಕ್ಷ

ಹಲೋ ಗೆಳೆಯರೇ, ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಧಾನ ಮಂತ್ರಿಗಳ ಮೀಸಲಾತಿಯಡಿ ನಡೆಸಲಾಗುತ್ತಿದ್ದು, ಇದರ ಅಡಿಯಲ್ಲಿ ಬಾಲಕಿಯರ ಉಳಿತಾಯ ಖಾತೆಗಳನ್ನು ತೆರೆಯಲಾಗುತ್ತದೆ. ಮಾಸಿಕ ಮತ್ತು ವಾರ್ಷಿಕವಾಗಿ ನಿಗದಿಪಡಿಸಿದ ಮೊತ್ತವನ್ನು ಈ ಯೋಜನೆಯಡಿ ತೆರೆಯಬೇಕಾದ ಉಳಿತಾಯ ಖಾತೆಯಲ್ಲಿ ಜಮಾ ಮಾಡಬೇಕು. ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ಪೋಷಕರು ತಮ್ಮ ಮಗುವಿನ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಪ್ರೋತ್ಸಾಹಿಸಲಾಗುತ್ತದೆ. ನೀವು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೆ ಮತ್ತು ಮಗಳ ತಂದೆಯಾಗಿದ್ದರೆ…

Read More
karnataka pension schemes

ಈ ತಿಂಗಳ ಪಿಂಚಣಿ ಹಣ DBT ಮೂಲಕ ಜಮೆ! ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ

ಹಲೋ ಗೆಳೆಯರೇ, ಪಿಂಚಣಿ ನಿರ್ದೇಶನಾಲಯದಿಂದ ಅರ್ಹ ಪಿಂಚಣಿ ಫಲಾನುಭವಿಗಳಿಗೆ ಎಪ್ರಿಲ್-2024 ತಿಂಗಳ ಎಲ್ಲಾ ವಿವಿಧ ಮಾಸಿಕ ಪಿಂಚಣಿಯನ್ನು ಜಮಾ ಮಾಡಲಾಗಿದೆ. ಅದನ್ನು ಚೆಕ್‌ ಮಾಡುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದಿಂದ ಪ್ರತಿ ತಿಂಗಳು 15ನೇ ತಾರೀಖಿನೊಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುವುದು. ನಿಮ್ಮ ಖಾತೆಗೆ ಪಿಂಚಣಿ ಹಣ ವರ್ಗಾವಣೆ ಆಗಿದಿಯೋ? ಇಲ್ವೋ? ಎಂದು ಪ್ರತಿ ತಿಂಗಳು ಬ್ಯಾಂಕ್ ಶಾಖೆ ಭೇಟಿ ನೀಡದೆ…

Read More
free solar stove yojana

ಉಜ್ವಲ ಸ್ಕೀಮ್ ಫಲಾನುಭವಿಗಳಿಗೆ ಉಚಿತ ಸೌರಒಲೆ.! ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

ಹಲೋ ಗೆಳೆಯರೇ, ಮಹಿಳೆಯರಿಗೆ ಉಚಿತ ಸೌರ ಒಲೆಗಳನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದರೆ ಮಾತ್ರ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಲೇಖನದಲ್ಲಿ ಓದಿ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಉಚಿತವಾಗಿ ಸೌರವಲೆಗಳನ್ನು ಕೂಡ ವಿತರಣೆ ಮಾಡಲಾಗಿದೆ. ಆ ಒಂದು ಹೊಲೆಗಳ ಮುಖಾಂತರವಾದರೂ ನೀವು ಅಡುಗೆಯನ್ನು ಕೂಡ ಮಾಡಿಕೊಳ್ಳಬಹುದು. ನೀವು ಆ ಒಲೆಗಳಿಗೆ ಯಾವುದೇ ಹಣ ಖರ್ಚು ಮಾಡಬೇಕಿಲ್ಲಾ ಉಚಿತವಾಗಿಯೇ ಸಿಗುತ್ತಿದೆ. ಈ ಕಂಪನಿಯು ತಮ್ಮ ಸ್ಟೌಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಈ ರೀತಿ ಉಚಿತ ಯೋಜನೆಯನ್ನು ಜಾರಿಗೊಳಿಸಿದೆ. ಯಾರು…

Read More
pm kisan 17th installment date 2024

17ನೇ ಕಂತಿನ ಹಣಕ್ಕೆ ಹೊಸ ರೂಲ್ಸ್‌.! ನೀವು ಫಲಾನುಭವಿಯಾಗಿದ್ದರೆ ಕೂಡಲೇ ಸ್ಟೇಟಸ್ ಚೆಕ್‌ ಮಾಡಿ

ಹಲೋ ಗೆಳೆಯರೇ, ಕೇಂದ್ರ ಸರ್ಕಾರವು ಸುಮಾರು 5 ವರ್ಷಗಳ ಹಿಂದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಈಗ 17 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಜ್ಜು, ಈ ಯೋಜನೆ ಹಣ ಪಡೆಯಲು ಏನೆಲ್ಲಾ ಹೊಸ ರೂಲ್ಸ್‌ಗಳು ಬಂದಿದೆ ಹಣ ಯಾವಾಗ ಜಮೆಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ಈ ಯೋಜನೆ ಮೊತ್ತವನ್ನು ಪ್ರತಿ 4 ತಿಂಗಳ ಅಂತರದಲ್ಲಿ 2,000 ರೂಪಾಯಿಗಳ ಕಂತಿನ ರೂಪದಲ್ಲಿ ಒದಗಿಸಲಾಗುತ್ತದೆ. ಈ ಯೋಜನೆಯಡಿ ಈವರೆಗೆ ರೈತರಿಗೆ 16 ಕಂತುಗಳು ಬಂದಿವೆ….

Read More
ration card new list

ಪಡಿತರ ಚೀಟಿಯ ಹೊಸ ಗ್ರಾಮೀಣ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ದವರಿಗೆ ಮಾತ್ರ ಮೇ ತಿಂಗಳಲ್ಲಿ ಅಕ್ಕಿ

ಹಲೋ ಗೆಳೆಯರೇ, ಪಡಿತರ ಚೀಟಿಯ ಹೊಸ ಗ್ರಾಮೀಣ ಪಟ್ಟಿ ಬಿಡುಗಡೆ ಮಾಡಲಾಗಿದೆ, ನಿಮ್ಮ ಹೆಸರನ್ನು ನೀವು ಚೆಕ್‌ ಮಾಡಬೇಕೇ? ಹಾಗಿದ್ದರೆ ಎಲ್ಲಿಗೂ ಹೋಗದೆ ಮನೆಯಲ್ಲಿ ಕುಳಿತು ಚೆಕ್‌ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ. ಪಡಿತರ ಚೀಟಿ ಗ್ರಾಮೀಣ ಪಟ್ಟಿ ನಮ್ಮ ದೇಶದ ಕೋಟ್ಯಂತರ ಕುಟುಂಬಗಳು ಇಂದು ಪಡಿತರ ಚೀಟಿಗಳಿಂದಾಗಿ ನ್ಯಾಯಯುತ ಬೆಲೆಯಲ್ಲಿ ಪಡಿತರವನ್ನು ಪಡೆಯುತ್ತಿವೆ, ಇದಲ್ಲದೆ, ನಾಗರಿಕರು ಪಡಿತರ ಚೀಟಿಗಳಿಂದಾಗಿ ಅನೇಕ ಸೌಲಭ್ಯಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ರೀತಿಯ ಆಹಾರ…

Read More
vishwakarma scheme toolkit

ಪ್ರತಿ ಮಹಿಳೆಗೂ ಉಚಿತ toolkit ಇ-ವೋಚರ್ ಜೊತೆ 15,000 ನಗದು.! ಕೆಲವೇ ದಿನಗಳಲ್ಲಿ ಅರ್ಜಿ ಸ್ಥಗಿತ

ಹಲೋ ಗೆಳೆಯರೇ, ವಿಶ್ವಕರ್ಮ ಯೋಜನೆಯು ಸಮುದಾಯದ ಕುಶಲಕರ್ಮಿಗಳ ಆರ್ಥಿಕ ಅಭಿವೃದ್ಧಿಗಾಗಿ, ಭಾರತ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆ, ಈ ಯೋಜನೆಯ ಮೂಲಕ, ಟೂಲ್ ಕಿಟ್ ನೀಡಲಾಗುವುದು / ಕುಶಲಕರ್ಮಿ & ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಕೊನೆಯವರೆಗೂ ಓದಿ.. ಪಿಎಂ ವಿಶ್ವಕರ್ಮ ಟೂಲ್ಕಿಟ್ ಇ-ವೋಚರ್ ಬಗ್ಗೆ ನಿಮಗೆ ಇನ್ನೂ ತಿಳಿದಿಲ್ಲದಿದ್ದರೆ, ಇದರಿಂದ ನೀವು ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ ಮತ್ತು ನೀವು ಅದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯ…

Read More
anna bhagya amount check

ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಆಹಾರ ಇಲಾಖೆಯಿಂದ ಹೊಸ ನಿಯಮ ಜಾರಿ

ಹಲೋ ಗೆಳೆಯರೇ, ಆಹಾರ ಇಲಾಖೆಯಿಂದ ಅಕ್ಕಿ ಬದಲು ನೀಡುವ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಹಣವನ್ನು ಅರ್ಹ ಪಡಿತರ ಚೀಟಿಯ ಗ್ರಾಹಕರಿಗೆ ಜಮಾ ಮಾಡಲಾಗುವುದು. ನಿಮ್ಮ ಬ್ಯಾಂಕ್ ಖಾತೆಗೆ ಈ ಹಣ ಜಮಾ ಆಗಿರುವುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಯಿರಿ. ಪಡಿತರ ಚೀಟಿ ಹೊಂದಿರುವವರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ನೇರವಾಗಿ ಭೇಟಿ ಮಾಡದೇ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್‌ನಲ್ಲಿ ಎಪ್ರಿಲ್-2024 ತಿಂಗಳ ಅಕ್ಕಿ ಬದಲು ನೀಡುವ ಹಣ ನಿಮಗೆ ವರ್ಗಾವಣೆ ಆಗಿದೆಯೇ? ಇದಲ್ಲದೇ ಯಾರಿಗೆಲ್ಲಾ…

Read More
new ration card apply

ಹೊಸ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ರೆ ಮಾತ್ರ ಮೇ ತಿಂಗಳಿನಿಂದ ಉಚಿತ ಪಡಿತರ

ಹಲೋ ಗೆಳೆಯರೇ, ಏಪ್ರಿಲ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗಳ ಲಿಸ್ಟ್ ಬಿಡುಗಡೆಯಾಗಿದೆ. ಆ ರೇಷನ್ ಕಾರ್ಡ್ ಗಳ ಪಟ್ಟಿಯಲ್ಲಿ ಯಾರ ಹೆಸರು ಮತ್ತು ನೊಂದಾಯಿತ ಸಂಖ್ಯೆ ಇರುತ್ತದೆಯೋ ಅಂತವರು ಮಾತ್ರ ಮೇ ತಿಂಗಳಿ ಮೊದಲನೇ ಬಾರಿಗೆ ಉಚಿತವಾಗಿ ಪಡಿತರ ಸಿಗುತ್ತದೆ. ಅವರು ಮಾತ್ರ ಪ್ರಸ್ತುತ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳನ್ನು ಪಡೆದು ಇನ್ಮುಂದೆ ಪಡಿತರವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ಏಪ್ರಿಲ್ ತಿಂಗಳ ಪಡಿತರ ಲಿಸ್ಟ್ ಬಿಡುಗಡೆ !…

Read More