ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದ ಮೂಲಕ 36,000 ಹಣ ಹೇಗೆ ಪಡೆದುಕೊಳ್ಳುವುದು ಯಾವ ಯೋಜನೆಯಲ್ಲಿ ಹಣ ಸಿಗುತ್ತದೆ .ಯೋಜನೆಯ ಮುಖ್ಯ ಉದ್ದೇಶವೇನು? ಈ ಎಲ್ಲಾ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.
ನರೇಂದ್ರ ಮೋದಿ ಜಾರಿ ಗೊಳಿಸಿದ ಯೋಜನೆ ;
ಭಾರತ ದೇಶದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುವಂತಹ ಕೇಂದ್ರ ಸರ್ಕಾರವು ಈಗ ಮತ್ತೊಂದು ಯೋಜನೆಯನ್ನು ಪರಿಚಯ ಮಾಡುತ್ತಿದೆ .ಇದರಿಂದ ಅಸಂಘಟಿತ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಕಾರಣದಿಂದ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಜಾರಿ ಮಾಡಿದ್ದಾರೆ.
ಅಸಂಘಟಿತ ಕಾರ್ಮಿಕರು ಯಾರು :
ಅನೇಕ ಜನರಿಗೆ ಅಸಂಘಟಿತ ಕಾರ್ಮಿಕರು ಎಂದರೆ ಯಾರು ಎಂಬುದು ತಿಳಿದಿರುವುದಿಲ್ಲ. ಸಹಜವಾಗಿ ಯಾರು ಎಂಬುದು ಅಷ್ಟು ನಿಖರವಾಗಿ ತಿಳಿಯುವುದಿಲ್ಲ. ಈ ಕೆಳಕಂಡ ಜನರು ಅಸಂಘಟಿತ ಕಾರ್ಮಿಕರಾಗಿರುತ್ತಾರೆ.
- ಆಟೋ ಚಾಲಕರು.
- ಬೀದಿಬದಿ ವ್ಯಾಪಾರಿಗಳು.
- ಕೃಷಿ ಕಾರ್ಮಿಕರು.
- ಮನೆ ಕೆಲಸಗಾರರು.
- ಚರ್ಮ ಕೆಲಸ ಮಾಡುವವರು.
- ಬೀಡಿ ತಯಾರಿಸುವ ಕಾರ್ಮಿಕರು.
ಈ ಮೇಲ್ಕಂಡ ಜನರ ಜೊತೆಗೆ ಅನೇಕ ಜನರು ಸಹ ಅಸಂಘಟಿತ ಕಾರ್ಮಿಕರಾಗಿರುತ್ತಾರೆ.ಅವರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ತಿಳಿಸಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ :
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಪ್ರಮುಖ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಿ
- ಅರ್ಜಿ ಸಲ್ಲಿಸುವರು 18 ವರ್ಷವಿದ್ದಾಗ ಅವರ ಹೂಡಿಕೆ ಮತ್ತು 55 ರೂಪಾಯಿ ಆದರೆ ಪ್ರತಿದಿನ ಎರಡು ರೂಪಾಯಿ ಉಳಿಸಬೇಕಾಗುತ್ತದೆ ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿದುಕೊಳ್ಳಿ
ಪ್ರಮುಖ ಉದ್ದೇಶ :
- ಈ ಯೋಜನೆಯಲ್ಲಿ ಅರವತ್ತು ವರ್ಷ ಆದ ನಂತರ ನಿಮಗೆ ಪ್ರತಿ ವರ್ಷವೂ ಸಹ 36,000 ಹಣ ದೊರೆಯಲಿದೆ.
- ಈ ಯೋಜನೆಗೆ ಒಬ್ಬ ವ್ಯಕ್ತಿ 4ನೇ ವಯಸ್ಸಿನಲ್ಲಿ ಯೋಜನೆಗೆ ಹಣವನ್ನು ಹೂಡಿಕೆ ಮಾಡಲು ಆರಂಭಿಸಿದರೆ ಮಾಸಿಕವಾಗಿ 200 ರೂಪಾಯಿಗಳಂತೆ 60 ವರ್ಷದವರೆಗೆ ಆ ವ್ಯಕ್ತಿ ಹಣವನ್ನು ಜಮೆ ಮಾಡಿದರೆ ಪಿಂಚಣಿಯನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
- ನಂತರ ಅಂದರೆ 60 ವರ್ಷವಾದ ನಂತರ ವರ್ಷಕ್ಕೆ 36,000 ಹಣ ಸಿಗುತ್ತದೆ ಮಾಸಿಕವಾಗಿ ಅವರು 3,000 ಹಣವನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ :
- PM-SYM ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಿ.
- ಯೋಜನೆಗೆ ಅರ್ಜಿ ಸಲ್ಲಿಸಲು 18 ವರ್ಷ ಕನಿಷ್ಠ ವಯೋಮಿತಿ ಹಾಗೂ ಗರಿಷ್ಠ 40 ವರ್ಷ ವಯಸ್ಸನ್ನು ಹೊಂದಿರಬೇಕು.
- ಕುಟುಂಬದ ಮಾಸಿಕ ಆದಾಯವು 15 ಸಾವಿರಕ್ಕಿಂತ ಹೆಚ್ಚಾಗಿ ಇರಬಾರದು.
- ಕುಟುಂಬದ ಯಾವುದೇ ವ್ಯಕ್ತಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರಬಾರದು.
- ಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
- ಅರ್ಜಿ ಸಲ್ಲಿಸುವರು ESI PF NPS ಪಡೆಯುತ್ತಿರಬಾರದು.
ಅರ್ಜಿ ಸಲ್ಲಿಸುವುದು ಎಲ್ಲಿ :
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಇರುವವರು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿಕೊಳ್ಳಬಹುದು.
ಇದನ್ನು ಓದಿ : ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ 80% ರಷ್ಟು ಹೆಸರು ಇಲ್ಲಿದೆ ನೋಡಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :
- ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆ.
- ಬ್ಯಾಂಕ್ ಖಾತೆಯ ವಿವರ ಹಾಗೂ ಐಎಫ್ಎಸ್ಸಿ ಕೋಡ್.
- ನಂದಾಯಿತ ಮೊಬೈಲ್ ಸಂಖ್ಯೆ.
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
ಯೋಜನೆಯ ಮುಖ್ಯ ಅಂಶಗಳು :
- ಅರ್ಜಿ ಸಲ್ಲಿಸುವವರು ಈ ಯೋಜನೆ ಮುಖಾಂತರ ಪ್ರತಿ ತಿಂಗಳು 3,000 ಪಿಂಚಣಿ ಹಣವನ್ನು ಪಡೆಯುತ್ತಾರೆ.
- ಒಂದು ವೇಳೆ ಪಿಂಚಣಿ ಪಡೆಯುತ್ತಿರುವವರು ಮರಣ ಹೊಂದಿದರೆ ಆ ಪಿಂಚಣಿ ಹಣವನ್ನು ಪ್ರತಿ ತಿಂಗಳು ಪತ್ನಿ ಅಥವಾ ಗಂಡನ ಹೆಸರಿಗೆ ಜಮೆ ಮಾಡಲಾಗುವುದು.
- ಈ ಯೋಜನೆಗೆ ನೀವು 60 ವರ್ಷ ಮೇಲ್ಪಟ್ಟ ನಂತರ ಲಾಭವನ್ನು ಪಡೆಯಬಹುದು ಮಧ್ಯದಲ್ಲಿ ಈ ಯೋಜನೆಗೆ ಬಿಟ್ಟರೆ ನಿಮಗೆ ಪ್ರೀಮಿಯಂ ಪಾವತಿ ಹಣವನ್ನು ಮಾತ್ರ ಪಡೆಯಲು ಅವಕಾಶ ಇರುತ್ತದೆ.
ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಈ ಯೋಜನೆಯ ಲಾಭವನ್ನು ಪಡೆಯಲು ಹೇಳಿ ಧನ್ಯವಾದಗಳು.
ವರದಿ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | PM-SYM ಯೋಜನೆ |
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು | ಸಂಘಟಿತ ಕಾರ್ಮಿಕ ವಲಯದವರು |
ಅರ್ಜಿ ಸಲ್ಲಿಸಲು ವಯೋಮಿತಿ | 18 ರಿಂದ 40 ವರ್ಷ |
ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗುತ್ತದೆ | 3000 ಪ್ರತಿ ತಿಂಗಳು ಸಿಗುತ್ತದೆ |
ಅಧಿಕೃತ ಜಾಲತಾಣ | ಇಲ್ಲಿದೆ ಕ್ಲಿಕ್ ಮಾಡಿ |
ಇತರೆ ವಿಷಯಗಳು :
- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ : ಕೂಡಲೇ ನೀವು ಪಡೆದುಕೊಳ್ಳಿ ಇಲ್ಲಿದೆ ಲಿಂಕ್
- ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಾವಕಾಶ : ಕೂಡಲೇ ಅರ್ಜಿ ಸಲ್ಲಿಸಿ
ಯೋಜನೆಯ ಮುಖ್ಯ ಉದ್ದೇಶ ಏನು..?
60 ವರ್ಷ ದಾಟಿದ ನಂತರ ಪಿಂಚಣಿ ನೀಡುವುದು.
ಯೋಜನೆ ಪ್ರಾರಂಭಿಸಿದ ಸರ್ಕಾರ ..?
ಭಾರತ ಸರ್ಕಾರ.