rtgh

ನಿಮ್ಮ ನಗರದಲ್ಲೇ ಪಡೆಯಿರಿ ಸರ್ಕಾರಿ ಉದ್ಯೋಗ.! ಪಿಯುಸಿ ಪಾಸಾಗಿದ್ರೆ ಸಾಕು ಸಿಗುತ್ತೇ ₹42,000 ವೇತನದ ಹುದ್ದೆ

village administrative officer recruitment

ಹಲೋ ಸ್ನೇಹಿತರೇ, ಫೆಬ್ರವರಿ 20 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿ ಮಾಡುವ ಬಗ್ಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈಗ ಮತ್ತೆ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಪಟ್ಟಿಯನ್ನು ಈ ಲೇಖನದಲ್ಲಿತ ಇಳಿಯಿರಿ.

village administrative officer recruitment

1000 ಹುದ್ದೆಗಳು ಗ್ರಾಮ ಆಡಳಿತ ಅಧಿಕಾರಿಗೆ ₹21,400 ರೂ.ನಿಂದ 42,000 ರೂ.ವರೆಗೂ ವೇತನ ಶ್ರೇಣಿ 

ಅಧಿಸೂಚನೆಯಲ್ಲಿ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳು 

1) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯು 2nd ಪಿಯುಸಿ / ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಂದರೆ ಅಭ್ಯರ್ಥಿಯು ಕರ್ನಾಟಕ ಪರೀಕ್ಷಾ ಮಂಡಳಿ /CBSE & IPSC ಮಂಡಳಿಯು ನಡೆಸುವ 2nd ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ವಿಶೇಷ ಸೂಚನೆ:- ಈ ಆದೇಶವನ್ನು ಆದೇಶ ಸಂಖ್ಯೆ: ಇಡಿ 09 ಟಿವಿಇ 2019, ದಿನಾಂಕ 06.08.2021 ಮತ್ತು ಆದೇಶ ಸಂಖ್ಯೆ ಇಡಿ 33 ಟಿವಿಇ 2021 ದಿನಾಂಕ 30.09.2021 ಹಾಗೂ ಸಿಬ್ಬಂದಿ & ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂಖ್ಯೆ ಸಿಆಸುಇ 81 ಸೇವನೆ 2017 ದಿನಾಂಕ 27.02.2018 ಅನುಸಾರವಾಗಿ ಈ ರೂಲ್ಸ್‌ನ್ನು ಜಾರಿಗೊಳಿಸಿದೆ.

2) ಹುದ್ದೆಗೆ ಅರ್ಜಿ ಸಲ್ಲಿಸುವವರು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂದರೆ ಎನ್.ಐ.ಓ.ಎಸ್ ನಡೆಸುತ್ತಿರುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ / ಹೆಚ್.ಎಸ್.ಸಿ. ಪೂರ್ತಿಗೊಳಿಸಿರಬೇಕು.

3) ಮೇಲಿನ 2 ಶೈಕ್ಷಣಿಕ ಅರ್ಹತೆಯೂ ಇಲ್ಲದೆ ಇದ್ದರೆ ಅಭ್ಯರ್ಥಿಯು 3 ವರ್ಷಗಳ ಡಿಪ್ಲೋಮಾ ಇಲ್ಲವೇ 2 ವರ್ಷಗಳ ITI ಕೋರ್ಸ್/ 2 ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ ಅಂದರೆ ಜೆ.ಓ.ಸಿ / ಜೆ.ಓ.ಡಿ.ಸಿ / ಜೆ.ಎಲ್.ಡಿ.ಸಿ ಪೂರ್ತಿಗೊಳಿಸಿರಬೇಕು.

ಸೂಚನೆ:- ITI ಕೋರ್ಸ್ ಉತ್ತೀರ್ಣರಾದ ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ & ಒಂದು ಶೈಕ್ಷಣಿಕ ವಿಷಯದಲ್ಲಿ ದೂರಕಲಿಕೆ ಶಿಕ್ಷಣ ಇಲ್ಲವೇ ಪದವಿ ಪೂರ್ವ ಮಂಡಳಿಯು ನಡೆಸುವ ಒಂದು ಭಾಷೆ & ಒಂದು ವಿಷಯದಲ್ಲಿ ಉತ್ತೀರ್ಣ ಆಗಿದ್ದಲ್ಲಿ ಮಾತ್ರವೇ PUC ಗೆ ತತ್ಸಮಾನವೆಂದು ಪರಿಗಣನೆ ಮಾಡಲಾಗುವುದು.

ಸರ್ಕಾರದ ಆದೇಶದಲ್ಲಿ ಇರುವ ಮುಖ್ಯ ಅಂಶಗಳು :-

ಸರ್ಕಾರದ 19.02.2024 ರ ಆದೇಶದ ಅನುಗುಣವಾಗಿ ಒಬ್ಬ ಅಭ್ಯರ್ಥಿಯು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿತ್ತು. ಹಾಗೂ ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಕಲ್ಯಾಣ-ಕರ್ನಾಟಕ & ಉಳಿದ ಮೂಲ ವೃಂದಕ್ಕೆ ಅರ್ಜಿ ಸಲ್ಲಿಸಬಹುದು & ಅವರ ಆದ್ಯತೆಯನ್ನು ಕೂಡ ನಮೂದಿಸಬೇಕು ಎಂದು ತಿಳಿಸಿತ್ತು. ಹಿಂದೆ ತಿಳಿಸಿದ ನಿಯಮದಂತೆ ಕಲ್ಯಾಣ-ಕರ್ನಾಟಕ & ಉಳಿದ ಮೂಲ ವೃಂದಕ್ಕೆ ಅಭ್ಯರ್ಥಿಗಳ ಅರ್ಜಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಕೊಡಲಾಗಿದೆ.

ನೂತನ ಆದೇಶದ ಅನುಸಾರವಾಗಿ ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಅರ್ಹತೆಗಳನ್ನು & ನಿಯಮವನ್ನು ಪಾಲಿಸುವುದು ಮುಖ್ಯವಾಗಿದೆ. ಜೊತೆಗೆ ಅರ್ಜಿ ಸಲ್ಲಿಸುವಾಗ ನೀವು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬ ಸ್ಪಷ್ಟ ಅರಿವು ನಿಮಗೆ ಇರಲಿ.

ಇತರೆ ವಿಷಯಗಳು

KCC ಹೊಂದಿರುವ ಇಂತಹ ರೈತರ ಸಾಲ ಮನ್ನಾ! ಸರ್ಕಾರದಿಂದ ಹೊಸ ನೀತಿ ಜಾರಿ; ಇಲ್ಲಿ ಪಟ್ಟಿ ಪರಿಶೀಲಿಸಿ

ಗೃಹಲಕ್ಷ್ಮಿ 8ನೇ ಕಂತು ಏಪ್ರಿಲ್ 2ನೇ ವಾರಕ್ಕೆ ರಿಲೀಸ್.!‌ ಪ್ರತಿ ತಿಂಗಳ ಸ್ಟೇಟಸ್‌ ಈ ಪೋರ್ಟಲ್‌ನಲ್ಲಿ ಚೆಕ್‌ ಮಾಡಿ

Spread the love

Leave a Reply

Your email address will not be published. Required fields are marked *