rtgh
senior citizen free bus pass

60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಘೋಷಣೆ

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಸರ್ಕಾರಿ ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆ ಜನಪ್ರಿಯ ಆಗಿದ್ದಂತೆ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸರ್ಕಾರಿ ಬಸ್ ಈಗ ನಿತ್ಯ ಓಡಾಟಕ್ಕೂ ಸದಾ ಜನಜಂಗುಳಿಯಿಂದ ತುಂಬುತ್ತಿದೆ‌. ಈ ನೆಲೆಯಲ್ಲಿ ಸರ್ಕಾರಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶವನ್ನು ನೀಡಬೇಕು ಎಂಬ ಮನವಿಯು ಸಹ ಬಂದಿದ್ದು ಈಗಾಗಲೇ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ…

Read More
Mahila Udyogini Scheme

ಮಹಿಳಾ ಉದ್ಯೋಗಿಗಳಿಗೆ ಸುಲಭವಾಗಿ ಸಿಗತ್ತೆ 3 ಲಕ್ಷ!! ಪಡೆಯೋದು ಹೇಗೆ ಗೊತ್ತಾ?

ಹಲೋ ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಆಯೋಜಿಸುತ್ತಿದೆ, ಯೋಜನೆಗಳಲ್ಲಿ ಒಂದು ಉದ್ಯೋಗಿನಿ ಯೋಜನೆ. ತಾಯಿ ಮತ್ತು ಸಹೋದರಿಯರಿಗಾಗಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, ಕರ್ನಾಟಕ ರಾಜ್ಯದ ತಾಯಂದಿರು ಮತ್ತು ಸಹೋದರಿಯರು ₹3,00,000/- ಆರ್ಥಿಕ ನೆರವು ಪಡೆಯುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ. ಮಹಿಳಾ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಮತ್ತು ಪ್ರಯೋಜನಗಳು? ಮಹಿಳಾ ಉದ್ಯೋಗಿನಿ ಯೋಜನೆಗೆ ಅರ್ಹತೆ? 60…

Read More
Solar Schemes

ಮನೆಗೆ ಸೋಲಾರ್‌ ಹಾಕಿಸುವವರಿಗೆ ಗುಡ್‌ ನ್ಯೂಸ್.!!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ

ಹಲೋ ಸ್ನೇಹಿತರೇ, ಇತ್ತೀಚಿನ ದಿನದಲ್ಲಿ ಸೋಲಾರ್‌ ಅಳವಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಹೇಳಬಹುದು. ಸೋಲಾರ್ ಶಕ್ತಿ ನೈಸರ್ಗಿಕ ಕ್ರಮವಾಗಿದ್ದು ಇಂದು ಶ್ರೀಮಂತರು ಮಾತ್ರವಲ್ಲದೆ ಬಡವರ್ಗದವರು ಕೂಡ ಸೋಲಾರ್ ಅಳವಡಿಕೆ ಮಾಡಲು ಸರಕಾರದಿಂದ ಅಪಾರ ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತಿದೆ. ಸೋಲಾರ್ ಅಳವಡಿಸುವುದು ಸುಲಭ ವಿಧಾನ ಆಗಿದ್ದರು ಇಂತಹ ಸೋಲಾರ್ ಗೆ ಖರ್ಚು ವೆಚ್ಚ ಕೂಡ ಅಧಿಕವಾಗಿ ಇರಲಿದೆ. ಹಾಗಾಗಿ ಬ್ಯಾಂಕ್ ಯಿಂದ ನಿಮಗೆ ಸುಲಭಕ್ಕೆ ಸಾಲ ಸೌಲಭ್ಯವನ್ನು ಕೂಡ ಇದೆ. ನೀವು ಸೋಲಾರ್ ಬಳಕೆ ಮಾಡಲು…

Read More
pm kisan status check

ಅನ್ನದಾತರಿಗೆ ಭರ್ಜರಿ ಕೊಡುಗೆ.!! ಅಂತೂ ನಿಮ್ಮ ಖಾತೆಗೆ ₹2000 ರೂ. ಜಮಾ

ಹಲೋ ಸ್ನೇಹಿತರೇ, ಕೋಟ್ಯಂತರ ರೈತರು ಪಿಎಂ ಕಿಸಾನ್‌ನ 17 ನೇ ಕಂತುಗಾಗಿ ಕಾಯುತ್ತಿದ್ದಾರೆ. ಮತ್ತು ಕಳೆದ ವರ್ಷದ ಎಲ್ಲಾ ಕಂತುಗಳಂತೆ, ಈ ವರ್ಷವೂ ರೈತರಿಗೆ ಅವರ ಬ್ಯಾಂಕ್ ಖಾತೆಗೆ 28 ​​ಫೆಬ್ರವರಿ 2024 ರಂದು ಪಿಎಂ ಕಿಸಾನ್ ಯೋಜನೆಯ 16 ನೇ ಕಂತನ್ನು ಒದಗಿಸಲಾಗಿದೆ, ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ. ಈ ಬಾರಿ ಇ-ಕೆವೈಸಿ ಪೂರ್ಣಗೊಳಿಸಿದ ರೈತರಿಗೆ 17ನೇ…

Read More
Yuva Nidhi Yojana new update

ಕರ್ನಾಟಕದ ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ.!! ಇನ್ಮುಂದೆ ಯುವನಿಧಿ 3000 ಅಲ್ಲ 5000 ರೂ.

ಹಲೋ ಸ್ನೇಹಿತರೇ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಭಾರಿ ಸುದ್ದಿ ಮಾಡ್ತಾ ಇದ್ದು ಎಲ್ಲಾ ಯೋಜನೆಗಳ ಸವಲತ್ತುಗಳನ್ನು ಜನರು ಬಳಸಿಕೊಳ್ಳುತ್ತಿದ್ದಾರೆ, ಅದರಲ್ಲಿ ಮುಖ್ಯವಾಗಿ ಯುವನಿಧಿ ಯೋಜನೆ ಕೂಡ ಒಂದಾಗಿದ್ದು ನಿರುದ್ಯೋಗಿ ಯುವಕ ಯುವತಿಯರಿಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ಉದ್ಯೋಗ ಸಿಗುವವರೆಗೆ‌ ಈ ಯೋಜನೆಯ ಸಹಾಯಧನ ನೀಡಲಾಗುತ್ತದೆ. ಈ ಮೂಲಕ ನಿರುದ್ಯೋಗಿ ಪದವಿ ಹೊಂದಿರುವವರಿಗೆ ತಿಂಗಳಿಗೆ ರೂ 3,000 ಮತ್ತು ನಿರುದ್ಯೋಗಿ ಡಿಪ್ಲೋಮಾ ಹೊಂದಿರುವವರಿಗೆ ರೂ 1,500 ಹಣವನ್ನು ನೀಡಲಾಗುತ್ತದೆ. ಈ ಹಣ ಇನ್ನೂ ಬಂದಿಲ್ವ?…

Read More
pm shri school scheme

ಪಿಎಂಶ್ರೀ ಶಾಲೆ ಆಯ್ಕೆಗೆ ಅರ್ಜಿ ಆಹ್ವಾನ: ಮೇ.15 ರವರೆಗೂ ಅಪ್ಲೇ ಮಾಡಲು ಅವಕಾಶ

ಹಲೋ ಗೆಳೆಯರೇ, NEP 2024 ಅಡಿಯಲ್ಲಿ ವಿವಿಧ ಕಾರ್ಯಕ್ರಮದ ಅಳವಡಿಕೆಯೊಂದಿಗೆ ರೈಸಿಂಗ್ ಇಂಡಿಯಾ ಉದ್ದೇಶ ಹೊಂದಿರುವ ಪಿಎಂಶ್ರೀ ಶಾಲೆಗಳ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿದೆ. ಇದರ ಅಡಿಯಲ್ಲಿ ಆಯ್ಕೆಯಾಗಲು ಖಾಸಗಿ ಶಾಲೆಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಲೇಖನದಲ್ಲಿ ತಿಳಿಯಿರಿ. ಪಿಎಂಶ್ರೀ ಶಾಲೆಗಳ 3ನೇ ಹಂತದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಶಾಲೆಗಳು ಅಪ್ಲೇ ಮಾಡುವ ದಿನಾಂಕ ನಿಗದಿ ಮಾಡಿದ್ದು, ನಿಗದಿತ ಕಾಲಾವಕಾಶದೊಳಗಾಗಿ ಅರ್ಜಿ ಸಲ್ಲಿಸಲು ಸಮಗ್ರ ಶಿಕ್ಷಣಕ್ಕೆ ಕರ್ನಾಟಕ ಇಲಾಖೆ ಸೂಚನೆಯನ್ನು ನೀಡಿದೆ….

Read More
Senior Citizen Savings Scheme

ಪೋಸ್ಟ್‌ ಆಫೀಸ್‌ ಬಂಪರ್‌ ಆಫರ್.!!‌ ಈ ಸ್ಕೀಮ್‌ನಿಂದ ನಿಮ್ಮ ಲೈಫ್‌ ಫುಲ್‌ ಚೆಂಜ್

ಹಲೋ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ದುಡಿದ ದುಡ್ಡನ್ನು ಉಳಿಸುತ್ತಾರೆ ಮತ್ತು ವೃದ್ಧಾಪ್ಯದಲ್ಲಿ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುತ್ತಾರೆ. ಆದ್ರೆ ತಮ್ಮ ಹಣ ಎಲ್ಲಿ ಸುರಕ್ಷಿತವಾಗಿರುತ್ತದೆ ಎಂದು ತಿಳಿಯದೆ ತಪ್ಪು ಮಾರ್ಗದರ್ಶನದಿಂದ ಹಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ. ಆದರೆ ಹಿರಿಯ ನಾಗರಿಕರಿಗೆ ಅಂಚೆ ಕಛೇರಿ ನೀಡುವ ಈ ಯೋಜನೆಯು ಶೇಕಡಾ 8 ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತದೆ,…

Read More
soura gruha scheme

ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್‌ ತಕ್ಷಣ ನೋಂದಾಯಿಸಿ

ಹಲೋ ಗೆಳೆಯರೇ, ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆಗೆ ಮೈಸೂರು ವ್ಯಾಪ್ತಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 3 ತಿಂಗಳಲ್ಲಿ ಒಂದೂವರೆ ಸಾವಿರ ಮಂದಿ ನೋಂದಾಯಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಒಮ್ಮೆ ಮನೆಯ ಛಾವಣಿಯ ನಿರ್ಮಿಸಿದರೆ 20 ವರ್ಷಗಳ ಕಾಲ ಉಚಿತವಾಗಿ ವಿದ್ಯುತ್ ಪಡೆಯಬಹುದು. ನೀವು ಇನ್ನು ಅರ್ಜಿ ಹಾಕದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ. ಉಚಿತ ವಿದ್ಯುತ್‌ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಪಡೆಯಬಹುದಾದ ಕೇಂದ್ರ ಸರ್ಕಾರದ ಪಿಎಂ ಸೌರಗೃಹ ಯೋಜನೆ(ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ)ಗೆ ಮೈಸೂರು ಭಾಗದಲ್ಲಿ ಒಳ್ಳೆಯ…

Read More
free tailoring machine

ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ದಾಖಲೆ ಹೊಂದಿದವರಿಗೆ ಉಚಿತ ಹೊಲಿಗೆ ಯಂತ್ರ

ಹಲೋ ಸ್ನೇಹಿತರೇ, ಪ್ರಧಾನಮಂತ್ರಿ ವಿಶ್ವಕರ್ಮ ಹೊಲಿಗೆ ಯಂತ್ರ ಯೋಜನೆಯು ದೇಶದ ಎಲ್ಲಾ ಕೆಳವರ್ಗದ ಟೈಲರ್ ವ್ಯಕ್ತಿಗಳಿಗೆ ಉದ್ಯೋಗವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ತಂದಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಹೊಲಿಗೆ ಯಂತ್ರ ಯೋಜನೆಯು ವಿಶ್ವಕರ್ಮ ಯೋಜನೆಯ ಒಂದು ಭಾಗವಾಗಿದ್ದು, ಇದು ಮುಖ್ಯವಾಗಿ ಟೈಲರ್ ವರ್ಗದ ಪುರುಷರು ಮತ್ತು ಮಹಿಳೆಯರಿಗೆ ಪ್ರಯೋಜನಗಳನ್ನು ಒದಗಿಸುತ್ತಿದೆ. ಈ ಯೋಜನೆಯ ಲಾಭ ಪಡೆಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಯೋಜನೆಯಡಿ, ಜನರು ಹೊಲಿಗೆ ಯಂತ್ರಕ್ಕಾಗಿ ಯಾವುದೇ ರೀತಿಯ ಪಾವತಿಯನ್ನು ಮಾಡುವ ಅಗತ್ಯವಿಲ್ಲ, ಬದಲಿಗೆ ಹೊಲಿಗೆ ಯಂತ್ರವನ್ನು…

Read More
Gruhalakshmi New Update

ಗೃಹಲಕ್ಷ್ಮಿ ನ್ಯೂ ಅಪ್ಡೇಟ್.!! ಇವರಿಗೆ ಮಾತ್ರ ಗೃಹಲಕ್ಷ್ಮಿ ಹಣ; ಇಂದೇ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಇಂದು ಕೋಟ್ಯಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದ್ದು ರಾಜ್ಯ ಸರ್ಕಾರ ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಅಪ್ಡೇಟ್ ಗಳು ಸಿಗುತ್ತಿದ್ದು ಈಗ ಯಾವ ವಿಷಯದ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬುದನ್ನು ನೋಡೋಣ. ಪೆಂಡಿಂಗ್ ಇರುವ…

Read More