rtgh
Senior Citizen Savings Scheme

ಪೋಸ್ಟ್‌ ಆಫೀಸ್‌ ಬಂಪರ್‌ ಆಫರ್.!!‌ ಈ ಸ್ಕೀಮ್‌ನಿಂದ ನಿಮ್ಮ ಲೈಫ್‌ ಫುಲ್‌ ಚೆಂಜ್

ಹಲೋ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ದುಡಿದ ದುಡ್ಡನ್ನು ಉಳಿಸುತ್ತಾರೆ ಮತ್ತು ವೃದ್ಧಾಪ್ಯದಲ್ಲಿ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುತ್ತಾರೆ. ಆದ್ರೆ ತಮ್ಮ ಹಣ ಎಲ್ಲಿ ಸುರಕ್ಷಿತವಾಗಿರುತ್ತದೆ ಎಂದು ತಿಳಿಯದೆ ತಪ್ಪು ಮಾರ್ಗದರ್ಶನದಿಂದ ಹಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ. ಆದರೆ ಹಿರಿಯ ನಾಗರಿಕರಿಗೆ ಅಂಚೆ ಕಛೇರಿ ನೀಡುವ ಈ ಯೋಜನೆಯು ಶೇಕಡಾ 8 ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತದೆ,…

Read More
free tailoring machine

ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ದಾಖಲೆ ಹೊಂದಿದವರಿಗೆ ಉಚಿತ ಹೊಲಿಗೆ ಯಂತ್ರ

ಹಲೋ ಸ್ನೇಹಿತರೇ, ಪ್ರಧಾನಮಂತ್ರಿ ವಿಶ್ವಕರ್ಮ ಹೊಲಿಗೆ ಯಂತ್ರ ಯೋಜನೆಯು ದೇಶದ ಎಲ್ಲಾ ಕೆಳವರ್ಗದ ಟೈಲರ್ ವ್ಯಕ್ತಿಗಳಿಗೆ ಉದ್ಯೋಗವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ತಂದಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಹೊಲಿಗೆ ಯಂತ್ರ ಯೋಜನೆಯು ವಿಶ್ವಕರ್ಮ ಯೋಜನೆಯ ಒಂದು ಭಾಗವಾಗಿದ್ದು, ಇದು ಮುಖ್ಯವಾಗಿ ಟೈಲರ್ ವರ್ಗದ ಪುರುಷರು ಮತ್ತು ಮಹಿಳೆಯರಿಗೆ ಪ್ರಯೋಜನಗಳನ್ನು ಒದಗಿಸುತ್ತಿದೆ. ಈ ಯೋಜನೆಯ ಲಾಭ ಪಡೆಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಯೋಜನೆಯಡಿ, ಜನರು ಹೊಲಿಗೆ ಯಂತ್ರಕ್ಕಾಗಿ ಯಾವುದೇ ರೀತಿಯ ಪಾವತಿಯನ್ನು ಮಾಡುವ ಅಗತ್ಯವಿಲ್ಲ, ಬದಲಿಗೆ ಹೊಲಿಗೆ ಯಂತ್ರವನ್ನು…

Read More
Gruhalakshmi New Update

ಗೃಹಲಕ್ಷ್ಮಿ ನ್ಯೂ ಅಪ್ಡೇಟ್.!! ಇವರಿಗೆ ಮಾತ್ರ ಗೃಹಲಕ್ಷ್ಮಿ ಹಣ; ಇಂದೇ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಇಂದು ಕೋಟ್ಯಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದ್ದು ರಾಜ್ಯ ಸರ್ಕಾರ ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಅಪ್ಡೇಟ್ ಗಳು ಸಿಗುತ್ತಿದ್ದು ಈಗ ಯಾವ ವಿಷಯದ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬುದನ್ನು ನೋಡೋಣ. ಪೆಂಡಿಂಗ್ ಇರುವ…

Read More
Stand Up India Scheme

ಸ್ವಯಂ ಉದ್ಯೋಗಕ್ಕಾಗಿ 2.5 ಲಕ್ಷ ನಾಗರಿಕರಿಗೆ ಸಾಲ ಸೌಲಭ್ಯ!!

‌ಹಲೋ ಸ್ನೇಹಿತರೆ, ನಮ್ಮ ದೇಶದಲ್ಲಿ ಇನ್ನೂ ಒಂದು ವರ್ಗದ ನಾಗರಿಕರಿದ್ದಾರೆ, ಅವರ ಆರ್ಥಿಕ ಸ್ಥಿತಿ ತುಂಬಾ ಕಳಪೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಲಾಭ ಏನು? ಯಾರೆಲ್ಲಾ ಈ ಯೋಜನೆ ಪ್ರಯೋಜನ ಪಡೆಯಬುದು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಈ ಯೋಜನೆಯ ಮೂಲಕ, ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ. ಸ್ಟ್ಯಾಂಡ್…

Read More
scholarship 2024 karnataka

ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ! ಸರ್ಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ

ಹಲೋ ಸ್ನೇಹಿತರೇ, ಸರ್ಕಾರಗಳ ಬಹಳಷ್ಟು ಜವಾಬ್ದಾರಿಗಳಲ್ಲಿ ಮುಖ್ಯವಾದ ಒಂದು ಜವಾಬ್ದಾರಿಯನ್ನು ರಾಜ್ಯದ ಅಥವಾ ದೇಶದ ಎಲ್ಲಾ ಜನರಿಗೆ ಸರಿಯಾದ ಶಿಕ್ಷಣವನ್ನು ಒದಗಿಸುವುದು, ಇದಕ್ಕಾಗಿಯೇ ಸರ್ಕಾರಗಳು ಸರಕಾರಿ ಶಾಲೆಗಳನ್ನು ತೆರೆಯುತ್ತವೆ. ಇದರ ಮೂಲಕ ಎಲ್ಲಾ ಜನರಿಗೆ ಅಥವಾ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಸ್ಥಾನಮಾನಗಳು ಜಾತಿ ಮತ ಭೇದ ಇರದೆ ಶಿಕ್ಷಣ ಸಿಗಬೇಕು ಎಂದು ಕಾರಣಕ್ಕೆ ಈ ರೀತಿ ಸರ್ಕಾರಿ ಶಾಲೆಗಳನ್ನು ಎಲ್ಲ ಕಡೆ ತೆರೆಯಲಾಗಿದೆ. ಇದು ಪ್ರಾಥಮಿಕ ಶಿಕ್ಷಣ ಆಗಿದ್ದಲ್ಲಿ ಇನ್ನೂ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಓದುವವರಿಗಾಗಿಯೂ ಕೂಡ…

Read More
LPG gas subsidy money

ಲಿಸ್ಟ್‌ ನಲ್ಲಿ ಹೆಸರಿದ್ರೆ ಭರ್ಜರಿ ಸುದ್ದಿ.! ಇಲ್ಲಾಂದ್ರೆ ನಿಮಗಿಲ್ಲ ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಹಣ

ಹಲೋ ಸ್ನೇಹಿತರೇ, LPG ಗ್ಯಾಸ್ ಸಬ್ಸಿಡಿ ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹೆಸರು ಇಲ್ಲದಿದ್ರೆ ಸಬ್ಸಿಡಿ ಗ್ಯಾಸ್ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಲಿಸ್ಟ್ ನಲ್ಲಿ ಯಾರ ಹೆಸರು ಇದೆಯೋ ಅವರಿಗೆ ಮಾತ್ರ ಈ ತಿಂಗಳ LPG ಗ್ಯಾಸ್ ಹಣ ಜಮಾ ಆಗಲಿದೆ ಹಾಗಾದ್ರೆ ಯಾರ ಹೆಸರು ತೆಗೆದು ಹಾಕಲಾಗಿದೆ? ಯಾಕೆ? ಎನ್ನುವ ಮಾಹಿತಿಯನ್ನು ನೋಡೋಣ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 900 ಗ್ಯಾಸ್ ಸಿಲಿಂಡರ್ ಅನ್ನು 300 ರೂಪಾಯಿಗಳ ಸಬ್ಸಿಡಿಯ ಜೊತೆಗೆ…

Read More
Raitha Siri Scheme

ಅನ್ನದಾತರರಿಗೆ ಸಂತಸದ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 10,000 ರೂ.

ಹಲೋ ಸ್ನೇಹಿತರೇ, ಒಬ್ಬ ಕೃಷಿಕ ಸುಲಭವಾಗಿ, ಸರಿಯಾದ ರೀತಿಯಲ್ಲಿ ಬೆಳೆ ಬೆಳೆಯಬೇಕು, ತನ್ನ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದಾದರೆ ಅದಕ್ಕೆ ಸರಿಯಾಗಿ ಮಳೆ ಬೇಕು. ಆದರೆ ಈ ಬಾರಿ ಹಿಂಗಾರು ಮತ್ತು ಮುಂಗಾರು ಎರಡು ಸಮಯದಲ್ಲೂ ಮಳೆಯ ಅಭಾವ ಎದುರಾಗಿದ್ದು ಕೃಷಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಸ್ತುಗಳ ಬೆಲೆಯು ಕೂಡ ಗಗನಕ್ಕೆ ಏರುತ್ತಿದೆ. ಹೀಗಾಗಿಯೇ ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ವಲ್ಪಮಟ್ಟಿನ ಪರಿಹಾರ…

Read More
ujjwala yojana free gas cylinder

ಮಹಿಳೆಯರಿಗೆ ಬಂಪರ್ ಅವಕಾಶ! ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆ ಕಡ್ಡಾಯ

ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಅಧಿಕಾರ ಅವಧಿಯಲ್ಲಿ ಇಲ್ಲಿಯವರೆಗೆ ಸಾಕಷ್ಟು ಉತ್ತಮ ಯೋಜನೆಗಳು ಜಾರಿಗೆ ಬಂದಿವೆ, ಅದರಲ್ಲೂ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮುಖಾಂತರ ಹೆಣ್ಣುಮಕ್ಕಳು ಸುಲಭವಾಗಿ ಮನೆಯಲ್ಲಿ ಅಡುಗೆ ಮಾಡುವಂತೆ ಆಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ಹೌದು, ನಾವು ಮಾತನಾಡುತ್ತಿರುವುದು ಪ್ರಧಾನಮಂತ್ರಿ ಉಜ್ವಲ ಯೋಜನೆ ಬಗ್ಗೆ ದೇಶಾದ್ಯಂತ ಲಕ್ಷಾಂತರ ಜನ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ…

Read More
Gruhalakshmi money deposit

ಮಹಿಳೆಯರಿಗೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಬಂದು ಆಗಲೇ 8 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಮಹಿಳೆಯರಿಗೆ ಒಟ್ಟು 16,000 ಖಾತೆಗೆ ಜಮಾ ಆಗಿದೆ, ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರಲ್ಲಿ ಬಹುತೇಕ 9% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿದೆ ಎಂದು ಸರ್ಕಾರ ವರದಿ ಮಾಡಿದೆ. ಪ್ರತಿ ತಿಂಗಳು 25 ರಿಂದ 30ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಹಣ ಹಣ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಈ ಬಾರಿ 9ನೇ ಕಂತಿನ ಹಣವನ್ನು ಕೂಡ ಬಹಳ ಬೇಗ ಬಿಡುಗಡೆಯನ್ನು ಮಾಡುವ…

Read More
Raitha Siri Yojana

ರಾಜ್ಯದ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂ.! ಮಹತ್ವದ ಘೋಷಣೆ

ಹಲೋ ಸ್ನೇಹಿತರೇ, ಈ ಬಾರಿ ಸರಿಯಾಗಿ ಮುಂಗಾರು ಮತ್ತು ಹಿಂಗಾರು ಮಳೆ ಆಗದೆ ಇರುವ ಕಾರಣಕ್ಕಾಗಿ ರೈತರು ತಮ್ಮ ಬೆಳೆ ಸರಿಯಾಗಿ ಬೆಳೆಯಲು ಆಗದೆ ಕಷ್ಟ ಪಡುವಂತೆ ಆಗಿದೆ. ಇದಕ್ಕೆ ಸರ್ಕಾರ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅಗತ್ಯ ಇರುವ ನೆರವನ್ನು ನೀಡುತ್ತಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ಇದೀಗ ಕಳೆದ ಎರಡು ವರ್ಷಗಳ ಹಿಂದೆ ಬಜೆಟ್ಟಿನಲ್ಲಿ ಘೋಷಣೆಯಾಗಿದ್ದ ರೈತರ ರಾಗಿ ಬೆಳೆಯನ್ನು ಪ್ರೋತ್ಸಾಹಿಸುವಂತಹ, ಸಿರಿಧಾನ್ಯ…

Read More