rtgh
If you call this number, you will receive drought relief money

ಈ ನಂಬರಿಗೆ ಕಾಲ್ ಮಾಡಿದರೆ ಬರ ಪರಿಹಾರದ ಹಣ ಬರುತ್ತೆ ತಪ್ಪದೆ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಧನವನ್ನು ನೇರವಾಗಿ ಸರ್ಕಾರವು ಡಿ ಬಿ ಟಿ ಮೂಲಕ ಹಣವನ್ನು ಜಮಾ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ್ ರವರು ತಿಳಿಸಿದ್ದಾರೆ. ತಮಗೆ ಖಾತೆಗೆ ರೈತರು ಹಣ ಜಮಾ ಆಗಿರುವುದರ ಕುರಿತು ಪರಿಶೀಲಿಸಿಕೊಂಡು ಬೆಳೆ ಹಾನಿ ಪರಿಹಾರದ ಹಣ ಜಮಾ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವಂತಹ ಸಹಾಯವಾಣಿ ಕೇಂದ್ರಗಳಿಗೆ ಕರೆಮಾಡುವುದರ…

Read More
You can get money in this scheme after retirement till death

ನಿವೃತ್ತಿಯ ನಂತರ ಸಾಯುವವರೆಗೂ ಈ ಯೋಜನೆಯಲ್ಲಿ ಹಣ ಪಡೆಯಬಹುದು : ಹಾಗಾದರೆ ಆ ಯೋಜನೆ ಯಾವುದು ?

ನಮಸ್ಕಾರ ಸ್ನೇಹಿತರೆ ನಿವೃತ್ತಿಯ ನಂತರ ಜೀವನದ ಬಗ್ಗೆ ಸಾಮಾನ್ಯವಾಗಿ ಸಾಕಷ್ಟು ಜನರು ಚಿಂತಿಸುತ್ತಿರುತ್ತಾರೆ. ಪ್ರತಿ ತಿಂಗಳೂ ನಿವೃತ್ತಿಯ ನಂತರ ಸಂಬಳದ ರೂಪದಲ್ಲಿ ಸ್ವಲ್ಪ ಆದಾಯವನ್ನು ಪಡೆಯುತ್ತಿದ್ದರೆ ಚಿಂತೆ ಇಲ್ಲದೆ ಜೀವನವನ್ನು ಸಾಗಿಸಬಹುದಾಗಿದೆ. ಇದೀಗ ಪ್ರತಿ ತಿಂಗಳು ಸಂಬಳದ ರೂಪದಲ್ಲಿ ಪಿಂಚಣಿ ಯೋಜನೆಯಲ್ಲಿ ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಇದಕ್ಕಾಗಿ ಹೂಡಿಕೆಯನ್ನು ಪಿಂಚಣಿಯ ಯೋಜನೆಯಲ್ಲಿ ಮಾಡಬೇಕು. ಪಿಂಚಣಿಯ ಹಲವು ಯೋಜನೆಗಳು ನಿವೃತ್ತಿಯ ನಂತರವೂ ಕೂಡ ಆದಾಯ ಗಳಿಸಲು ನೋಡಬಹುದು ಅದರಂತೆ ಆ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ತಮ್ಮ…

Read More
Gold Price Today

ಆಭರಣ ಪ್ರಿಯರಿಗೆ ಬಿಗ್ ರಿಲೀಫ್! ಅಂತೂ ತಗ್ಗಿದ ಚಿನ್ನದ ಬೆಲೆ; ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

ಹಲೋ ಸ್ನೇಹಿತರೇ, ಇಂದು ಖರೀದಿದಾರರಿಗೆ ಚಿನ್ನದ ಬೆಲೆ ಕೊಂಚ ನೆಮ್ಮದಿ ನೀಡಿದೆ. ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಹಿಳೆಯರು ಆಭರಣಗಳ ರೂಪದಲ್ಲಿ ಚಿನ್ನವನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇದೇ ಕ್ರಮದಲ್ಲಿ ಚಿನ್ನದ ಮೇಲೆ ಬಂಡವಾಳ ಹೂಡಲು ಕೂಡ ಹಲವರು ಸಿದ್ಧರಿದ್ದಾರೆ. ಆದ್ರೆ ಪ್ರಸ್ತುತ ಬೆಲೆಗಳ ಹಿನ್ನೆಲೆಯಲ್ಲಿ, ಅನೇಕರು ಹೂಡಿಕೆ ಮಾಡಲು ಯೋಚಿಸುತ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಪ್ರತಿದಿನದ ಬೆಲೆ ಏರಿಳಿತವಾಗುತ್ತಿದ್ದು, ಜನರು ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ…

Read More
5 Rupees Old Note

ಈ ಚಿತ್ರ ಇರುವ ನೋಟು ನಿಮ್ಮ ಬಳಿ ಇದ್ರೆ ನೀವೇ ಅದೃಷ್ಟವಂತರು! 18 ಲಕ್ಷಕ್ಕೆ ಇಲ್ಲಿಂದ ಮಾರಾಟ ಮಾಡಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಹಳೆಯ ನೋಟುಗಳು ಮತ್ತು ನಾಣ್ಯಗಳಿಂದ ಜನರು ದೊಡ್ಡ ಆದಾಯವನ್ನು ಗಳಿಸಲು ಪ್ರಾರಂಭಿಸುವ ಸಮಯ ಬಂದಿದೆ. ನೀವು ಯಾವುದೇ ಕೆಲಸ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಹಣವನ್ನು ಗಳಿಸುವ ಆಲೋಚನೆಯಲ್ಲಿದ್ದರೆ, ಚಿಂತಿಸಬೇಡಿ. ಅಂತಹ ಗೋಲ್ಡನ್ ಆಫರ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅದರಲ್ಲಿ ಸೇರುವ ಮೂಲಕ ನೀವು ಶ್ರೀಮಂತರಾಗುವ ನಿಮ್ಮ ಕನಸನ್ನು ನನಸಾಗಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಇಂತಹ ಹಲವಾರು ಸಂಸ್ಥೆಗಳು ಹಳೆಯ ನೋಟುಗಳು ಮತ್ತು ನಾಣ್ಯಗಳಿಗೆ ಬದಲಾಗಿ ಹಲವಾರು…

Read More
gruhalkshmi-and-anna-bhagya-money-deposit-together

ಒಟ್ಟಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ : ನಿಮ್ಮಗೆ ಬಂದಿದೆಯಾ ನೋಡಿ ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅದ್ಭುತವಾದಂತಹ ಸುದ್ದಿಯನ್ನು ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ನೀಡಲಾಗಿದ್ದು. ಯೋಜನೆಗೆ ಧನಾತ್ಮಕ ನವೀಕರಣಗಳನ್ನು ಹೆಚ್ಚುವರಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿದ್ದಾರೆ ಮತ್ತು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಕೆಎಚ್ ಮುನಿಯಪ್ಪ ರವರು ರೋಚಕವಾದಂತಹ ಸುದ್ದಿಯನ್ನು ತಿಳಿಸಿದ್ದಾರೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ : ಇವತ್ತಿನ ಲೇಖನದಲ್ಲಿ ವಿಶೇಷವಾಗಿ…

Read More
gruhalkshmi-money-deposit-for-women

ಒಟ್ಟಿಗೆ 14,000 ಹಣ ಮಹಿಳೆಯರಿಗೆ ಜಮಾ : ಬ್ಯಾಂಕ್ ಖಾತೆ ಪರಿಶೀಲನೆ ಮಾಡಿ ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ ಕೋಟ್ಯಾಂತರ ರೂಪಾಯಿ ಈಗಾಗಲೇ ಸರ್ಕಾರ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಾವಿರ ರೂಪಾಯಿಗಳ ಹಣವನ್ನು ಪ್ರತಿ ತಿಂಗಳು ಬಿಡುಗಡೆ ಮಾಡುತ್ತಿದೆ ಆದರೆ ಇಷ್ಟೆಲ್ಲ ಮಾಡಿದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವು ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಸೇರುತ್ತಿಲ್ಲ ಇದರಿಂದ ಮಹಿಳಾ ಫಲಾನುಭವಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಹೇಳಬಹುದು. ಅದಷ್ಟೇ ಅಲ್ಲದೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಾರಣಾಂತರಗಳಿಂದ ಹಣವು ಕೂಡ ವರ್ಗಾವಣೆಯಾಗುತ್ತಿಲ್ಲ ಎಂಬ ಆತಂಕವು ಕೂಡ ಸರ್ಕಾರಕ್ಕೆ ಇದೆ. ಇಲ್ಲಿಯವರೆಗೆ ಮಹಾಲಕ್ಷ್ಮಿ ಯೋಜನೆಗೆ…

Read More
Crop damage compensation money

ಬೆಳೆ ಹಾನಿ ಪರಿಹಾರ ಹಣ ಇನ್ನು ಬಂದಿಲ್ಲದಿದ್ದರೆ ತಕ್ಷಣ ಈ Number ಗೆ ಕರೆ ಮಾಡಿ ಹಣ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಪ್ರಕೃತಿ ವಿಕೋಪದ ಕಾರಣದಿಂದಾಗಿ ರೈತರು ಈಗಾಗಲೇ ಸಾಕಷ್ಟು ಬೆಲೆಗಳನ್ನು ನಾಶಪಡಿಸಿಕೊಂಡಿದ್ದಾರೆ ರೈತರಿಗೆ ಹಾನಿಯಾಗದಂತೆ ಸರ್ಕಾರವೂ ಕೂಡ ಹಾಗೂ ರೈತರ ಕಷ್ಟಗಳಿಗೆ ಪರಿಹಾರ ನೀಡಲು ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ತಮ್ಮ ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಬಗ್ಗೆ ರೈತರು ತಿಳಿದುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಇದೀಗ ಸರ್ಕಾರ ಈ ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಹಣ ಜಮಾಡುತ್ತದೆ ಹಾಗಾದರೆ…

Read More