rtgh
KCC Released Farmers Loan Waiver List

ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ 80% ರಷ್ಟು ಹೆಸರು ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ದೇಶದ ಜನರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ . 80ರಷ್ಟು ಕೃಷಿ ಚಟುವಟಿಕೆಗಳನ್ನು ಅವಲಂಬನೆ ಮಾಡಿಕೊಂಡಿರುವ ಜನರು ಅನೇಕ ಕಾರಣಗಳಿಂದ ಸಾಲವನ್ನು ಮಾಡಿರುತ್ತಾರೆ. ಅಂತಹ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ ಅದರ ಬಗ್ಗೆ ತಿಳಿದುಕೊಳ್ಳಿ. ರೈತರ ಸಾಲವಾದೆ : ಭಾರತ ದೇಶದಲ್ಲಿ ಅನೇಕ ರೈತರು ಅನೇಕ ಕಾರಣಗಳಿಗಾಗಿ ಸಾಲವನ್ನು ಮಾಡಿರುತ್ತಾರೆ. ಬೆಳೆ ವೈಫಲ್ಯ ಅಥವಾ ಹಣದುಬ್ಬರ ಇನ್ನಿತರೆ ಗಂಭೀರ ಪರಿಸ್ಥಿತಿಯಿಂದ ರೈತರು ಸಾಕಷ್ಟು ಆರ್ಥಿಕ ಬಿಕ್ಕಟಿನಲ್ಲಿ…

Read More
State Level Job Fair Bangalore

ಬೃಹತ್ ಉದ್ಯೋಗ ಮೇಳ ನೊಂದಣಿ ಮಾಡಿ : ಕೆಲವೆ ದಿನಗಳು ಬಾಕಿ ಇದೆ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ಮಾಡಿದ್ದು ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವತಹ ರಾಜ್ಯ ಸರ್ಕಾರವೇ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಯಾರು ಉದ್ಯೋಗ ಪಡೆಯಬೇಕೆಂದು ಅಂದುಕೊಂಡಿದ್ದೀರಾ ನಿಮಗೆಲ್ಲರಿಗೂ ಒಂದು ಉದ್ಯೋಗ ಸಿಗುವ ಭರವಸೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮಾಡುತ್ತಿದೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಉದ್ಯೋಗ ಮೇಳದ ತಂಡ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸುವ ಮೂಲಕ ವಿವಿಧ…

Read More
Subsidy for dairy farming

ಗ್ರಾಮ ಪಂಚಾಯಿತಿಯಿಂದ ಪ್ರತಿಯೊಬ್ಬರಿಗೂ 70,000 ಸಿಗಲಿದೆ : ಅರ್ಜಿ ಸಲ್ಲಿಕೆ ಆರಂಭ

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ರೈತರಿಗಾಗಿ ಸರ್ಕಾರ ನೀಡಿರುವ ಯೋಜನೆಯನ್ನು ಅನುಷ್ಠಾನಗೊಳಿಸಿ ಅರ್ಹತೆ ಹೊಂದಿರುವ ರೈತರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸಹ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಉಚಿತವಾಗಿ 70,000 ಹಣವನ್ನು ಪಡೆದುಕೊಳ್ಳುವ ಮಾಹಿತಿಯನ್ನು ತಿಳಿದುಕೊಳ್ಳಿ. ಹೈನುಗಾರಿಕೆ ಮಾಡಲು ಬೆಂಬಲ : ನಮ್ಮ ದೇಶದ ಬೆನ್ನೆಲುಬಾಗಿರುವ ಪ್ರತಿಯೊಬ್ಬ ರೈತನಿಗೂ ಸಹ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುವ ಮೂಲಕ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ .ಅದೇ ರೀತಿ ರೈತರು ಈಗಾಗಲೇ ಬರಗಾಲದ ಹಾಗೂ…

Read More
Appointment in Janamitra Gram Panchayat

ಜನಮಿತ್ರ 25,000 ಹುದ್ದೆಗಳು ಗ್ರಾಮ ಪಂಚಾಯಿತಿಯಲ್ಲಿ ನೇಮಕ : ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಸೇವೆಗಳನ್ನು ಜನರಿಗೆ ನೀಡುತ್ತಿದೆ ಹಾಗೂ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ರಾಜ್ಯ ಸರ್ಕಾರ ನೀಡಿದೆ ಅದರ ಬಗ್ಗೆ ತಿಳಿಯೋಣ. ಜನಮಿತ್ರ ನೇಮಕಾತಿ : ಕರ್ನಾಟಕ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿಂದು ಜನರು ಅನೇಕ ಸೇವಗಳ ಲಾಭವನ್ನು ಮನೆಯ ಬಾಗಿಲಿನಲ್ಲಿ ಪಡೆದುಕೊಳ್ಳುವ ಸೌಲಭ್ಯವನ್ನು ಒದಗಿಸಲು ಜನ ಮಿತ್ರ ನೇಮಕಾತಿಯನ್ನು ಮಾಡಲಿದೆ ಅನೇಕ ಸರ್ಕಾರಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ಜನಮಿತ್ರರಿಂದ ಲಾಭ ಏನು :…

Read More
re-examination-of-gruhalkshmi-yojana

ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ ಪಟ್ಟಿಯಲ್ಲಿ ಹೆಸರಿದ್ದರೆ ಹಣ ಇಲ್ಲ

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಜಾರಿ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳೆಯರ ದಾಖಲೆಗಳನ್ನು ಮರುಪರೀಕ್ಷೆ ಮಾಡುತ್ತಿದ್ದು. ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಅಂತಹ ಮಹಿಳೆಯರ ಒಟ್ಟು ಸಂಖ್ಯೆ 26,000 ಆಗಿದೆ ಹಾಗಾಗಿ ಯಾವ ಮಹಿಳೆಯರಿಗೆ ಹಣ ಸಿಗುವುದಿಲ್ಲ ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆ ಮಾಹಿತಿ : ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಇರುವಂತಹ ಎಲ್ಲಾ ಮಹಿಳೆಯರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮಾಹಿತಿಯ ಪ್ರಕಾರ…

Read More
Free laptop India for students

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ : ಕೂಡಲೇ ನೀವು ಪಡೆದುಕೊಳ್ಳಿ ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ಸರ್ಕಾರ ನೀಡುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಉಚಿತ ಲ್ಯಾಪ್ಟಾಪ್ ಅರ್ಜಿ ಸಲ್ಲಿಸಬಹುದು. ಅದರಂತೆ ಉಚಿತ ಲ್ಯಾಪ್ಟಾಪ್ ಯೋಜನೆಗೆ ಯಾವ ರಾಜ್ಯದ ಜನರು ಅರ್ಜಿ ಸಲ್ಲಿಸಬಹುದು ಏನೆಲ್ಲಾ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಯೋಜನೆ : ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ 65% ಗಿಂತ ಹೆಚ್ಚು ಅಂಕಗಳನ್ನು ಬೋರ್ಡ್ ಪರೀಕ್ಷೆಯಲ್ಲಿ ಗಳಿಸಿದ್ದರೆ…

Read More
No use of Paytm from February 29

ಫೆಬ್ರವರಿ 29ರಿಂದ Paytm ಬಳಕೆ ಆಗೋದಿಲ್ಲ: ಕಾರಣ ಏನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಫೆಬ್ರವರಿ 29ರಂದು ಪೇಟಿಎಂ ಬಳಸುವವರಿಗೆ ಮಹತ್ವದ ಮಾಹಿತಿಯನ್ನು ಈಗಾಗಲೇ ತಿಳಿಸಲಾಗಿದೆ .ಆದೇಶದ ಪ್ರಕಾರ 29ರಿಂದ ಪೇಟಿಎಂ ನಿರ್ಬಂಧ ಅನ್ವಯವಾಗಲಿದೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಪೇಟಿಎಂ ಮಾಹಿತಿ : ಅನೇಕ ಜನರು ಆನ್ಲೈನ್ ಟ್ರಾನ್ಸಾಕ್ಷನ್ ಅನ್ನು ಮಾಡುತ್ತಿರುತ್ತಾರೆ ಅಂತಹವರಲ್ಲಿ ಹೆಚ್ಚು ವ್ಯವಹಾರ ಮಾಡುವ ಒಂದು ಅಪ್ಲಿಕೇಶನ್ ಎಂದರೆ ಅದು ಪೇಟಿಎಂ ತನ್ನ ವ್ಯವಹಾರಗಳಿಗಾಗಿಭಾರತದಲ್ಲಿ ಅನೇಕ ಜನರಿಗೆ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ .ಆದರೆ ಈ ಪೇಟಿಎಂ ಯುಪಿಐಯನ್ನು ಬಳಸಲು ಆರ್‌ಬಿಐ ನಿರ್ಬಂಧ ಅನ್ವಯವಾಗಲಿದ್ದು .ಇದೇ ತಿಂಗಳು…

Read More
disha-scholarship

ದಿಶಾ ಸ್ಕಾಲರ್ಶಿಪ್ 25,000 ಹಣ ಪಡೆಯುವುದು ಹೇಗೆ ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೇ ಅನೇಕ ವಿದ್ಯಾರ್ಥಿಗಳಿಗೆ ದಿಸ್ ವಾಸ್ ಸ್ಕಾಲರ್ಶಿಪ್ ಮೂಲಕ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ .ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಈ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ : ಸ್ಕಾಲರ್ಶಿಪ್ ಮಾಹಿತಿ : ಸ್ಕಾಲರ್ಶಿಪ್ ಹೆಸರು ದಿಶಾ ಸ್ಕಾಲರ್ಶಿಪ್ ಸ್ಕಾಲರ್ಶಿಪ್ನ ಮೊತ್ತ 25,000 ಅರ್ಜಿ ಸಲ್ಲಿಸುವ ಕೊನೆ ದಿನಾಂಕ 25.02.2024 ಸ್ಕಾಲರ್ಶಿಪ್ ನೀಡುತ್ತಿರುವ ಕಂಪನಿ ಬಿರ್ಲಾ ಸಾಫ್ಟ್ ಕಂಪನಿ ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ ವಿದ್ಯಾರ್ಥಿ ವೇತನದ ಅರ್ಹತೆ…

Read More
February holiday list for school

ಶಾಲಾ ಕಾಲೇಜು ಮಕ್ಕಳಿಗೆ ಫೆಬ್ರವರಿ ತಿಂಗಳಿನಲ್ಲಿ ಭರ್ಜರಿ ರಜೆ ಇಲ್ಲಿದೆ ಲಿಸ್ಟ್ ನೋಡಿ

ನಮಸ್ಕಾರ ಸ್ನೇಹಿತರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ರಜೆಯ ಕುರಿತು ಸಂಪೂರ್ಣ ವಿವರವನ್ನು ತಿಳಿಯೋಣ ಎಷ್ಟು ದಿನಗಳವರೆಗೆ ಮಕ್ಕಳಿಗೆ ರಜೆ ಸಿಗುತ್ತೆ ನೋಡಿ. ಫೆಬ್ರವರಿ ತಿಂಗಳ ರಜೆ : ಪ್ರತಿಯೊಬ್ಬರೂ ಜೀವನದಲ್ಲಿ ವಿಶ್ರಾಂತಿ ಪಡೆಯಲು ಸಾಮಾನ್ಯ ಕೆಲಸದ ನಡುವೆ ಹಾಗೆ ಶಾಲಾ-ಕಾಲೇಜು ಹೋಗುವ ಮಕ್ಕಳು ಹಾಗೂ ಕಂಪನಿಯಲ್ಲಿ ಕೆಲಸ ಮಾಡುವವರು ರಜೆಯೆಂದರೆ ತುಂಬಾ ಕುತೂಹಲ ಹಾಗಾಗಿ ಫೆಬ್ರವರಿ ತಿಂಗಳ ರಜೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ ಅವರೆಲ್ಲರೂ ಎಷ್ಟು ರಾಜ್ಯಗಳು ಇದ್ದಾವೆ…

Read More
Announcement of Panchayat Raj Fellowship

ಪಂಚಾಯತ್ ರಾಜ್ ಫಿಲೋಶಿಪ್ ಘೋಷಣೆ, ಅರ್ಹತೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲಂ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವಂತಹ ಜಿಲ್ಲೆಗಳಲ್ಲಿ 51 ತಾಲೂಕುಗಳಲ್ಲಿ ಎರಡು ವರ್ಷಗಳ ಅವಧಿಗೆ ಪ್ರತಿ ತಾಲೂಕಿಗೆ ಒಬ್ಬ ಫೆಲೋಗಳಂತೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಮಾಸಿಕ 60,000ಗಳನ್ನು ಶಿಷ್ಯವೇತನವಾಗಿ ಆಯ್ಕೆಯಾದ ಫೆಲೋಗಳಿಗೆ ಸರ್ಕಾರ ನೀಡುತ್ತದೆ ಈ ಕಾರ್ಯಕ್ರಮದ ಅವಧಿ ಎರಡು ವರ್ಷಗಳಾಗಿದೆ. ಪಂಚಾಯತ್ ರಾಜ್ ಫಿಲೋಶಿಪ್ : ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಕರ್ನಾಟಕ ಕಲ್ಯಾಣ…

Read More