rtgh

ಬರ ಪರಿಹಾರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಪರಿಶೀಲಿಸಿ ಡೈರೆಕ್ಟ್ ಲಿಂಕ್ ಇಲ್ಲಿದೆ

release-of-drought-relief-for-farmers

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಬರಗಾಲದ ಪರಿಹಾರ ಹಣವನ್ನು ಜಮೆ ಮಾಡಲು ರೈತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರ ಸಂಪೂರ್ಣ ಮಾಹಿತಿ ಹಾಗೂ ಈ ಪಟ್ಟಿಯಲ್ಲಿರುವ ಜನರಿಗೆ ಮಾತ್ರ ಪರಿಹಾರ ಹಣ ದೊರೆಯುವ ಬಗ್ಗೆ ತಿಳಿದುಕೊಳ್ಳಿ.

release-of-drought-relief-for-farmers
release-of-drought-relief-for-farmers

ಸರ್ಕಾರದಿಂದ ರೈತರಿಗೆ ನೆರವು :

ಸರ್ಕಾರ ರಾಜ್ಯದ ರೈತರಿಗೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಅನೇಕ ಜಿಲ್ಲೆಗಳಿಗೆ ಬರ ತಾಲ್ಲೂಕುಗಳೆಂದು ಘೋಷಣೆ ಮಾಡಿರುವ ಕಾರಣ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣವನ್ನು ಪಡೆದು ರಾಜ್ಯ ಸರ್ಕಾರವು ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಈ ಸಂಬಂಧ ಅನೇಕ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು. ಈ ಪಟ್ಟಿಯಲ್ಲಿ ಇರುವ ಜನರ ಖಾತೆಗೆ ಹಣ ಜಮಾಗಲಿದೆ.

ಹೆಸರು ಸೇರ್ಪಡೆ ಕಾರ್ಯ :

ಗ್ರಾಮ ಪಂಚಾಯಿತಿ ಅಂತದಲ್ಲಿ ಪರಿಹಾರ ತಂತ್ರಾಂಶದಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಈಗಾಗಲೇ ಕಾರ್ಯ ಆರಂಭವಾಗಿದೆ. ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಆಗಲಿದೆ. ಜಿಲ್ಲಾಧಿಕಾರಿಗಳ ಸಹ ಅನುಮೋದನೆ ನೀಡುತ್ತಾರೆ.

ರೈತರು ಈ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ :

ಯಾವ ರೈತರಿಗೆ ಬರಗಾಲದ ಪರಿಹಾರ ಹಣ ಜಮೆ ಆಗಿರುವುದಿಲ್ಲ .ಯಾರನ್ನು ಸಂಪರ್ಕಿಸಬೇಕೆಂದು ತಾಲೂಕುವರು ನಂಬರ್ ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ಪರಿಹಾರ ಹಣ ಚೆಕ್ ಮಾಡಿಕೊಳ್ಳುವ ವಿಧಾನ :

ಬರ ಪರಿಹಾರದ ಹಣವು ರೈತರ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಲು ರೈತರ ಲಿಸ್ಟ್ ಅನ್ನು ಪರಿಶೀಲನೆ ಮಾಡಲು ಫ್ರೂಟ್ಸ್ ಐಡಿ ಇದೆಯಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

ಹಂತ -1 https://fruitspmk.karnataka.gov.in/MISReport/GetDetailsByAadhaar.aspx
ಈ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣ ದೊರೆಯಲಿದೆ.

ಹಂತ -2 ಇದರಲ್ಲಿ ಫೈಂಡ್ ದಿ ಡೀಟೇಲ್ಸ್ ಕೆಳಗಡೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿ ಎಫ್ ಐ ಡಿ ಆಗಿದ್ದರೆ ತಿಳಿಸುತ್ತದೆ

ಹಂತ -3 ನಿಮ್ಮ ಹೆಸರಿನಲ್ಲಿFID ಇದ್ದರೆ ಮಾತ್ರ ಬೆಳೆ ಪರಿಹಾರ ಹಣ ಜಮಾ ಆಗಲಿದೆ ಒಂದು ವೇಳೆ ಈ ಫ್ರೂಟ್ಸ್ ಐಡಿ ಇಲ್ಲದೆ ಇದ್ದರೆ ಕೂಡಲೇ ಮಾಡಿಸಿಕೊಳ್ಳಿ.

ಹಂತ -4 ನೋಂದಣಿ ಮಾಡಿ ಅನೇಕ ರೈತರು ತಂತ್ರಾಂಶದಲ್ಲಿ ಭೂ ವಿವರವನ್ನು ನೋಂದಣಿ ಮಾಡಲು ತಿಳಿಸಲಾಗಿದ್ದು ಯಾವುದೇ ಸೌಲಭ್ಯ ದೊರೆಯಬೇಕಾದರೆ ನಿಮಗೆ ಫ್ರೂಟ್ಸ್ ತಂತ್ರಾಂಶ ಬೇಕಾಗುತ್ತದೆ.

ಹಂತ -5 ಎಲ್ಲ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ.

ಫ್ರೂಟ್ಸ್ ತಂತ್ರಾಂಶ ಮಾಹಿತಿ :

ಎಲ್ಲ ರೈತರ ವಯಕ್ತಿಕ ಮಾಹಿತಿ ಜಮೀನು ಬೆಳೆದ ಬೆಳೆ ವಿವರ ಎಲ್ಲಾ ಮಾಹಿತಿಯನ್ನು ಆ ತಂತ್ರಾಂಶದಲ್ಲಿ ಇಲಾಖೆಗೆ ಸಂಬಂಧಿಸಿದಂತೆ ವಿವರವನ್ನು ಒಳಗೊಂಡಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ನಮೂದಿಸಬೇಕು.

ಪರಿಹಾರ ಹಣ ಪಡೆಯಲು ಈ ದಾಖಲೆ ಕಡ್ಡಾಯ :

  • ರೈತರ fid ಸಂಖ್ಯೆ ಕಡ್ಡಾಯವಾಗಿದೆ
  • ರೈತರ ಜಮೀನಿನ ದಾಖಲೆ
  • ರೈತರ ಆಧಾರ ಕಾರ್ಡ್
  • ರೈತರ ಜಾತಿ ಆದಾಯ ಪತ್ರ
  • ರೈತರ ಬ್ಯಾಂಕ್ ಪುಸ್ತಕ
  • ರೈತರ ಇತ್ತೀಚಿನ ಫೋಟೋ

ಮೇಲ್ಕಂಡ ದಾಖಲೆಗಳನ್ನು ಬರ ಪರಿಹಾರದ ಹಣ ಪಡೆಯಲು ಅಗತ್ಯವಾಗಿ ಬೇಕಾಗುತ್ತದೆ. ಮೇಲ್ಕಂಡ ತಂತ್ರಾಂಶದ ಅಧಿಕೃತ ಜಾಲತಾಣದಲ್ಲಿ ಎಲ್ಲ ರೈತರು ಪರಿಶೀಲನೆ ಮಾಡಿಕೊಳ್ಳಬಹುದು.

ವರದಿ ಸಂಪೂರ್ಣ ಮಾಹಿತಿ :

ಯೋಜನೆ ಹೆಸರುಬರ ಪರಿಹಾರ ಹಣ
ಯಾವ ರಾಜ್ಯದವರಿಗೆ ಬರ ಪರಿಹಾರಕರ್ನಾಟಕ ರಾಜ್ಯದವರಿಗೆ ಬರ ಪರಿಹಾರ
ಎಷ್ಟು ತಾಲೂಕುಗಳು ಬರ ಪರಿಹಾರ ಪಟ್ಟಿಯಲ್ಲಿವೆ200 ಕ್ಕೂ ಹೆಚ್ಚು ತಾಲೂಕುಗಳು
ಬರ ಪರಿಹಾರ ಹಣದ ಮೊತ್ತ ಪ್ರತಿ ರೈತರಿಗೆ 2000
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಬರ ಪರಿಹಾರ ಹಣ ಚೆಕ್ ಮಾಡುವ ವೆಬ್ಸೈಟ್…?

ರೈತರು ಈ ತಂತ್ರಾಂಶದಲ್ಲಿ ನೋಂದಣಿ ಆಗಿರಬೇಕು..?

ಪಿಎಂ ಕಿಸಾನ್ ಯೋಜನೆಯ ತಂತ್ರಾಂಶ

ಯಾವಾಗ ಬರ ಪರಿಹಾರ ಹಣ ಬರಲಿದೆ..?

ಈ ತಿಂಗಳ ಕೊನೆಯಲ್ಲಿ ಬರ ಪರಿಹಾರ ಹಣ ಬರಲಿದೆ

Spread the love

Leave a Reply

Your email address will not be published. Required fields are marked *