rtgh
Farmers should check crop insurance deposit money soon

ಬೆಳೆ ವಿಮೆ ಹಣ ಜಮಾ : ನಿಮ್ಮಗೆ ಹಣ ಬಂದಿಲ್ಲಾ ಅಂದ್ರೆ ಈ ಕೆಲಸ ಮಾಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ರೈತರಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಹಣ ಜಮಾ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತಪರ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು. ಇದೀಗ ಈಗ ಈಗಾಗಲೇ 7 ಲಕ್ಷ ಕೃಷಿಕರಿಗೆ ರಾಜ್ಯದಲ್ಲಿ ಈ ವರ್ಷ 475 ಕೋಟಿ ರೂಪಾಯಿ ಬೆಳ್ಳಿ ವಿಮೆ ಪರಿಹಾರ ಒದಗಿಸಲಾಗಿದೆ ಎಂದು ಖುಷಿ ಸಚಿವರಾದ ಎನ್ ಚೆಲುವರಾಯಸ್ವಾಮಿಯವರು ತಿಳಿಸಿರುವ ಬಗ್ಗೆ ಮಾಹಿತಿ ಎಂದು ತಿಳಿಸಲಾಗುತ್ತಿದೆ. 475 ಕೋಟಿ ರೂಪಾಯಿ ಬೆಳೆ…

Read More
Gruhalkshmi 8th installment money release

ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ : ನಿಮ್ಮ ಖಾತೆಗೆ ಈ ಕಾರಣಕ್ಕಾಗಿ ಹಣ ಬರದೆ ಇರಬಹುದು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ ಅನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಅಪ್ಡೇಟ್ ನೀಡಿದ್ದು ಇದೀಗ ಎಂಟನೇ ಕoತಿ ನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ನಿಮ್ಮ ಬ್ಯಾಂಕ್ ಖಾತೆಗೆ ಈ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಬಹುದು. ಇಲ್ಲಿಯವರೆಗೆ ಏಳು ಕಾಂತಿನ ಹಣವನ್ನು ಪ್ರತಿ ತಿಂಗಳು 2000 ಗಳಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಅದರಂತೆ ಮಹಿಳೆಯರ ಬ್ಯಾಂಕ್ ಖಾತೆಗೆ 14,000…

Read More
Farmers will get 3 lakh money

ದಿಡೀರ್ 3ಲಕ್ಷ ಹಣ ರೈತರಿಗೆ ಸಿಗುತ್ತೆ : ತಕ್ಷಣ ಈ ಕಾರ್ಡ್ ಪಡೆದುಕೊಂಡು ಹಣ ಪಡೆಯಿರಿ

ನಮಸ್ಕಾರ ಸ್ನೇಹಿತರೆ ರೈತರಿಗೆ ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವ ರೈತರು 3 ಲಕ್ಷ ಸಾಲವನ್ನು ಪಡೆಯಬಹುದಾಗಿದೆ. ತಮ್ಮ ಕೃಷಿ ಚಟುವಟಿಕೆಗಳನ್ನು ರೈತರು ಸರಿಯಾಗಿ ನಿಭಾಯಿಸಲು ಅಂದರೆ ಉತ್ತಮ ಫಸಲು ಬರುವುದಕ್ಕಾಗಿ ತಮ್ಮ ತೋಟಗಳಿಗೆ ಗೊಬ್ಬರ ಹಾಕಲು ಅಥವಾ ಕೀಟನಾಶಕವನ್ನು ಬಳಸಲು ತವ ನೀರಾವರಿ ಮೊದಲಾದವುಗಳಿಗೆ ಟ್ರ್ಯಾಕ್ಟರ್ ಪಂಪ್ಸೆಟ್ ನಂತಹ ಉಪಕರಣ ಖರೀದಿ ಮಾಡಲು ದೊಡ್ಡ ಮಟ್ಟದಲ್ಲಿಯೇ ಹಣ ಬೇಕಾಗುತ್ತದೆ ಅದರಂತೆ ಇದೀಗ ಈ ಕಾರ್ಡನ್ನು ಹೊಂದುವುದರ ಮೂಲಕ…

Read More
Gruhalkshmi money new rule implementation

ಬೆಳ್ಳಂಬೆಳಗ್ಗೆ ಗೃಹಲಕ್ಷ್ಮಿ 2 ಸಾವಿರ ಹಣ ಪಡೆಯುತ್ತಿರುವವರಿಗೆ ಹೊಸ ನಿಯಮ ಜಾರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ತಿಳಿಸಲಾಗುತ್ತಿದ್ದು ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ಸುಮಾರು ಏಳು ತಿಂಗಳೇ ಕಳೆದಿದೆ. ಈ ಯೋಜನೆಯ ಪ್ರಯೋಜನವನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದಾರೆ ಇನ್ನು ಸಾಕಷ್ಟು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಕೂಡ ಗೃಹಲಕ್ಷ್ಮಿ ಯೋಜನೆ ಶೇಕಡ ನೂರರಷ್ಟು ಯಶಸ್ವಿಯಾಗಬೇಕೆಂದು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಎಲ್ಲಾ ಕಲ್ತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವ ಮಹಿಳೆಯರು…

Read More
Check the release of crop insurance money immediately

ಬೆಳೆ ವಿಮೆಯ ಹಣ ಬಿಡುಗಡೆ : ಹಣ ಬರದೇ ಇದ್ದವರು ಈ ಕೆಲಸ ಮಾಡಿ ತಕ್ಷಣ ಹಣ ಸಿಗುತ್ತೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಸರ್ಕಾರವು ಸಿಹಿಸುದ್ದಿ ನೀಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತ ದೇಶದಲ್ಲಿ ಸುರಕ್ಷಿತವಾಗಿ ಇದ್ದರೆ ಆತ ಬೆಳೆಯುವ ಬೆಳೆಗೆ ಸರಿಯಾದ ನ್ಯಾಯವನ್ನು ಆತನಿಗೆ ಒದಗಿಸಿದರೆ ನಮ್ಮ ದೇಶವು ಕೂಡ ಅಷ್ಟೇ ಸುಭಿಕ್ಷ ವಾಗಿರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಇಲ್ಲ. ಸರ್ ನಾನು ಕೊಟ್ಟಿರುಪಾಯಿಗಳ ಬೆಳೆ ವಿಮೆ ಹಣವನ್ನು ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು ಈ ಹಣವನ್ನು ಪಡೆದುಕೊಳ್ಳಲು ರೈತರು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ…

Read More
3 documents are mandatory to get Gruhalkshmi money

ಗೃಹಲಕ್ಷ್ಮಿ ಹಣ ಪಡೆಯಲು 3 ದಾಖಲೆ ಕಡ್ಡಾಯ : ಹಣ ಪಡೆಯುತ್ತಿರುವರು ಮಹಿಳೆಯರು ಗಮನಿಸಿ !

ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇದುವರೆಗೂ ಯಾರೆಲ್ಲ ಪಡೆದಿಲ್ಲವೋ ಇದೀಗ ಅವರಿಗೆ ಹಣ ಪಡೆದುಕೊಳ್ಳಲು ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇದುವರೆಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಅಥವಾ ಕೇವಲ ಮೊದಲೆರಡು ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದರೆ ಹಾಗೂ ನಿಮ್ಮ ಖಾತೆಯನ್ನು ಅವರು ಮತ್ತು 7ನೇ ಕಂತಿನ ಹಣ ತಲುಪಿಲ್ಲದಿದ್ದರೆ. ಈ ಸಮಸ್ಯೆಗಳು ಏನಾದರೂ ನೀವು ಅನುಭವಿಸುತ್ತಿದ್ದರೆ ಈ ಸುದ್ದಿ…

Read More
Big update on Gruha Lakshmi Yojana

ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್‌ ಅಪ್ಡೇಟ್.!! 8ನೇ ಕಂತಿನ ಹಣ ಬಿಡುಗಡೆ

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಯಾವಾಗ ಜಾರಿಗೆ ಬಂದಿದೆಯೋ ಅಲ್ಲಿಂದ ಇಲ್ಲಿಯವರೆಗೆ ಮಹಿಳೆಯರ ಖಾತೆಯಲ್ಲಿ ಒಂದಷ್ಟು ಹಣ ಸಂಗ್ರಹ ಆಗಿದ್ದಂತೂ ಸುಳ್ಳಲ್ಲ. ಯಾಕಂದ್ರೆ ಇಲ್ಲಿಯವರೆಗೆ ಏಳು ಕಂತಿನ ಹಣವನ್ನು ಬಿಡುಗಡೆ ಆಗಿದ್ದು ಮಹಿಳೆಯರ ಖಾತೆಯಲ್ಲಿ ಉಚಿತವಾಗಿ 14,000 ರೂಪಾಯಿಗಳು ಸಂಗ್ರಹ ಆಗಿದೆ. “ನಾವು ಮನೆಯಲ್ಲಿ ಕುಳಿತುಕೊಂಡರೆ ಇಷ್ಟು ಹಣವನ್ನು ಯಾರು ಕೊಡುತ್ತಿರಲಿಲ್ಲ. ಆದರೆ ಸರ್ಕಾರದಿಂದ ಈಗ ಉಚಿತವಾಗಿ 2000 ರೂಪಾಯಿ ಪ್ರತಿ ತಿಂಗಳು ಖಾತೆಗೆ ಬರುತ್ತಲೇ ಇದೆ” ಅಂತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಖುಷಿಯಿಂದ ಹೇಳಿಕೊಳ್ಳುತ್ತಾರೆ….

Read More
who-got-gruhalkshmi-money-who-didn't

ಯಾರಿಗೆ ಗೃಹಲಕ್ಷ್ಮಿ ಹಣ ಬಂತು, ಯಾರಿಗೆ ಬಂದಿಲ್ಲ : ನಿಮ್ಮ ಮೊಬೈಲ್ ನಲ್ಲಿ ತಕ್ಷಣ ಪರಿಶೀಲನೆ ಮಾಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಏನು ಬಿಡುಗಳ ನಡುವೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಯಶಸ್ಸು ಕಾಣುವ ಹಾದಿಯಲ್ಲಿದೆ ಈಗಾಗಲೇ ಉಚಿತವಾಗಿ ಪ್ರತಿ ತಿಂಗಳು ಹಣವನ್ನು 90% ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗಿದೆ. ಇಷ್ಟೆಲ್ಲಾದರೂ ಕೂಡ ಒಂದು ಕಂತಿನ ಹಣವನ್ನು ಸಾಕಷ್ಟು ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಇದಕ್ಕಾಗಿ ರಾಜ್ಯ ಸರ್ಕಾರ ಪರಿಹಾರ ಸೂಚಿಸಿದ್ದು ಮಾರ್ಚ್ ತಿಂಗಳಿನಲ್ಲಿ…

Read More
Can't withdraw more money from the bank

ಬ್ಯಾಂಕ್ ಖಾತೆಯಿಂದ ಹೆಚ್ಚು ಹಣವನ್ನು ತೆಗೆಯಲು ಬರುವುದಿಲ್ಲ : RBI ನಿಂದ ಹೊಸ ನಿಯಮ

ನಮಸ್ಕಾರ ಸ್ನೇಹಿತರೆ ಇನ್ನೇನು ಲೋಕಸಭಾ ಚುನಾವಣೆ ದೇಶದಲ್ಲಿ ಹತ್ತಿರವಾಗುತ್ತಿದೆ 2024 ಏಪ್ರಿಲ್ 19 ರಿಂದ ಲೋಕಸಭಾ ಚುನಾವಣೆ ನಡೆಯಲಿದ್ದು ಒಟ್ಟು ಏಳು ಹಂತದಲ್ಲಿ ದೇಶದಾದ್ಯಂತ ಚುನಾವಣೆ ನಡೆಯಲಿದೆ. ಸದ್ಯದ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ನಿಯಮವನ್ನು ಕೇಂದ್ರ ಚುನಾವಣಾ ಆಯೋಗವು ಜಾರಿಗೊಳಿಸುತ್ತಿದೆ. ಹಣದ ವಹಿವಾಟು ನಡೆಸುವುದು ಚುನಾವಣೆಯ ಕಾರಣ ಸಾಮಾನ್ಯವಾಗಿದ್ದು ಹೀಗಾಗಿ ಚುನಾವಣಾ ಆಯೋಗದ ಆದೇಶದ ಪ್ರಕಾರ ದೇಶದಲ್ಲಿ ನಡೆಯುವ ಹಣಕಾಸಿನ ವಹಿವಾಟಿನ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದು ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಣಕಾಸಿನ ನಡೆಸುವ…

Read More